ಧಾರವಾಡದಲ್ಲಿ “ನಿವೃತ್ತ ಶಿಕ್ಷಕಿ”ಯ ಹತ್ಯೆ ಹಿಂದೆ ದುಬೈ ಮಂಜುನ “ರಿಯಲ್ ಲವ್” ಸ್ಟೋರಿ…!!?
1 min readಧಾರವಾಡ: ಶಿಕ್ಷಕಿ ವೃತ್ತಿಯಿಂದ ನಿವೃತ್ತರಾದ ಶಿಕ್ಷಕಿಯೋರ್ವರು ಬಡ್ಡಿ ಹಣಕ್ಕಾಗಿ ಕೊಲೆಯಾಗಿರುವ ಪ್ರಕರಣದ ನಿಗೂಢ ರಹಸ್ಯವನ್ನ ಭೇದಿಸುವಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಟೀಂ ಯಶಸ್ವಿಯಾಗಿದ್ದಾರೆ.
ಘಟನೆಯ ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ… ಆರೋಪಿಯನ್ನ ಹೆಡಮುರಿಗೆ ಕಟ್ಟಿದ ಪ್ರತ್ಯಕ್ಷದರ್ಶಿಯ ಎಕ್ಸಕ್ಲೂಸಿವ್ ವೀಡಿಯೋ…
ಕೋಟೂರ ಗ್ರಾಮದ ಮಂಜುನಾಥ ದಂಡಿನ ಅಲಿಯಾಸ್ ಕಿಡ್ನ್ಯಾಪ್ ಮಂಜು ಅಲಿಯಾಸ್ ವೈಟ್ ಟಾಫ್ ಮಂಜು ಅಲಿಯಾಸ್ ದುಬೈ ಮಂಜು ಎಂದು ಕರೆಯಲ್ಪಡುವ ವ್ಯಕ್ತಿ ಓಂನಗರದಲ್ಲಿ ನಿವೃತ್ತ ಶಿಕ್ಷಕಿ ಗಿರಿಜಾ ಅವರನ್ನ ಹತ್ಯೆ ಮಾಡಿ, ಜೈಲು ಪಾಲಾಗಿದ್ದಾನೆ.