Posts Slider

Karnataka Voice

Latest Kannada News

ಮಗಳೂಟ್ಟ ಸೀರೆಯಿಂದಲೇ ಮಗಳಿಗಾಗಿ ನೇಣಿಗೆ ಶರಣಾದ ತಾಯಿ…!

1 min read
Spread the love

ಹುಬ್ಬಳ್ಳಿ: ತನ್ನ ಮಗಳು ಏಳೆಂಟು ದಿನಗಳ ಹಿಂದೆ ಮನೆ ಬಿಟ್ಟು ಹೋದವಳು ಮರಳಿ ಬರಲಿಲ್ಲವೆಂದು ಬೇಸರಿಕೊಂಡ ತಾಯಿಯೋರ್ವಳು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದಲ್ಲಿ ನಡೆದಿದೆ.

ಕಿರೇಸೂರ ಗ್ರಾಮದ ರೇಣುಕಾ ಸದಾನಂದ ಅಸೋದೆ ಎಂಬ 38 ವರ್ಷದ ಮಹಿಳೆಯೇ ನೇಣಿಗೆ ಶರಣಾದ ದುರ್ದೈವಿಯಾಗಿದ್ದಾರೆ. ತಮ್ಮ ಮಗಳು ಸುನೀತಾ ಕಳೆದ ಏಳೆಂಟು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾಳೆ.

ಮಗಳ ನೋವನ್ನ ತಾಳಲಾರದೇ ತಾಯಿ ರೇಣುಕಾ ಮನೆಯಲ್ಲಿನ ಕಬ್ಬಿಣದ ಆ್ಯಂಗ್ಲರಗೆ ಸೀರೆಯಿಂದ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಗ್ರಾಮೀಣ ಠಾಣೆಯ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *