Posts Slider

Karnataka Voice

Latest Kannada News

ದೇಶದ್ರೋಹಿಗಳಿಗೆ ಜಾಮೀನು: ತೀರ್ಪು ಮಾರ್ಚ್ 9ಕ್ಕೆ: ಕಾಯ್ದಿರಿಸಿದ ನ್ಯಾಯಾಲಯ

1 min read
Spread the love

ಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ ಕೆಎಲ್ ಇ ಇಂಜಿನಿಯರಿಂಗ್ ಕಾಲೇಜಿನ ದೇಶದ್ರೋಹಿ ವಿದ್ಯಾರ್ಥಿಗಳ ಜಾಮೀನು ಅರ್ಜಿಯ ವಾದ-ವಿವಾದ ಮುಗಿದಿದ್ದು ತೀರ್ಪನ್ನ ಮಾರ್ಚ 9ಕ್ಕೆ ಕಾಯ್ದಿರಿಸಲಾಗಿದೆ.

ಹುಬ್ಬಳ್ಳಿಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಆರೋಪಿಗಳ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರು ಹಾಗೂ ಸರಕಾರಿ ವಕೀಲರ ನಡುವೆ ವಾದ-ವಿವಾದ ನಡೆಯಿತು. ಇದೇಲ್ಲವನ್ನೂ ಅವಲೋಕಿಸಿದ ನ್ಯಾಯಾಧೀಶರು, ತೀರ್ಪನ್ನ ಮಾರ್ಚ 9ಕ್ಕೆ ನೀಡಲಾಗುವುದೆಂದು ಆದೇಶ ನೀಡಿದರು.

ದೇಶದ್ರೋಹಿ ವಿದ್ಯಾರ್ಥಿಗಳ ಪಾಕ್ ಪರ ಘೋಷಣೆ ದೇಶಾಧ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಪೊಲೀಸ್ ಆಯುಕ್ತರ ಕೆಲವು ನಿರ್ಣಯಗಳು ಅನೇಕರ ಬೇಸರಕ್ಕೂ ಕಾರಣವಾಗಿದ್ದನ್ನ ಇಲ್ಲಿ ಸ್ಮರಿಸಬಹುದು.


Spread the love

Leave a Reply

Your email address will not be published. Required fields are marked *