Posts Slider

Karnataka Voice

Latest Kannada News

“BEO” ಅರ್ಹತೆ ಕಳೆದುಕೊಂಡ ಎಸ್.ಎಂ.ಹುಡೇದಮನಿ- ಸರಕಾರದ ಆದೇಶ…

1 min read
Spread the love

ಬೆಂಗಳೂರು: ಧಾರವಾಡ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಜಿಲ್ಲಾ ಉಪಯೋಜನಾ ಸಮನ್ವಾಧಿಕಾರಿಯಾಗಿದ್ದ ಎಸ್.ಎಂ.ಹುಡೇದಮನಿಯವರ ಅರ್ಹತೆ ಕಳೆದುಕೊಂಡಿರುವ ಆದೇಶವನ್ನ ರಾಜ್ಯ ಸರಕಾರ ಹೊರಡಿಸಿದೆ.

ಎಸಿಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನ ತೆಗೆದುಕೊಂಡಿದ್ದು, ಹುಡೇದಮನಿ ಮರಳಿ ಇಲಾಖೆಗೆ ಬಂದು ಸೇರ್ಪಡೆಯಾಗುವಂತೆ ಆದೇಶ ನೀಡಿದ್ದಾರೆ.

ಸ್ವತಂತ್ರ ಹುದ್ದೆಯನ್ನ ತಕ್ಷಣವೇ ರದ್ದು ಮಾಡಲಾಗಿದೆ. ಈ ಬಗ್ಗೆ ಸ್ಪಷ್ಟವಾದ ಆದೇಶವನ್ನ ಸರಕಾರ ಹೊರಡಿಸಿದ್ದು, ಎಸ್.ಎಂ.ಹುಡೇದಮನಿ ಅವರಿಗೆ ಹಿನ್ನೆಡೆಯಾಗಿದೆ. ಕಳೆದ ಬಾರಿ ಎಸಿಬಿ ದಾಳಿಗೆ ಒಳಗಾಗಿದ್ದ ಸಮಯದಲ್ಲಿ ಹುಡೇದಮನಿ ಅವರು ಜೈಲು ಪಾಲಾಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.

 


Spread the love

Leave a Reply

Your email address will not be published. Required fields are marked *

You may have missed