Posts Slider

Karnataka Voice

Latest Kannada News

ರಾಜ್ಯದಿಂದಲೂ ಅಯೋಧ್ಯೆಯತ್ತ 9ಕೆಜಿ ಬೆಳ್ಳಿ ಇಟ್ಟಿಗೆ: ಕೊಟ್ಟಿದ್ದು ಯಾರೂ ಗೊತ್ತಾ…?

1 min read
Spread the love

ಕಲಬುರಗಿ: ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರಕ್ಕಿಂದು ಶಿಲಾನ್ಯಾಸ್ ಹಿನ್ನೆಲೆಯಲ್ಲಿ ನಗರದ ರಾಮಮಂದಿರದಲ್ಲಿ 9ಕೆಜಿಯ ಬೆಳ್ಳಿ ಇಟ್ಟಿಗೆಯನ್ನ ಪೂಜೆ ಮಾಡಲಾಯಿತು.
ಶ್ರೀರಾಮ ಪರಮಭಕ್ತ ಭವಾನಿ ಎಂಬುವವರಿಗೆ ಸೇರಿದ ಈ ಇಟ್ಟಿಗೆಯನ್ನ ಕೊಲ್ಕತ್ತಾ ಮೂಲದ ವ್ಯಾಪಾರಿ ನಿರ್ಮಾಣ ಮಾಡಿದ್ದಾರೆ.


ಅಯೋಧ್ಯೆಯ ಶ್ರೀರಾಮ ದೇಗುಲದ ನಿರ್ಮಾಣದಲ್ಲಿ ಬಳಕೆಯಾಗಲಿರುವ ಈ ಇಟ್ಟಿಗೆಯನ್ನ ಇದೇ ವಾರದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ರ ಮೂಲಕ ಅಯೋಧ್ಯೆ ಟ್ರಸ್ಟ್‌ಗೆ ಹಸ್ತಾಂತರವಾಗಲಿದೆ.
ಇಂತಹ ಅಪರೂಪದ ಇಟ್ಡಿಗೆ ಪೂಜೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲರೇವೂರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೆದಾರ ಭಾಗಿಯಾಗಿದ್ದರು.


Spread the love

Leave a Reply

Your email address will not be published. Required fields are marked *

You may have missed