Posts Slider

Karnataka Voice

Latest Kannada News

“ಗುಂಡಿಗೆ” ಕಾರಣವಾಗಿದ್ದನ್ನ ವಿವರಿಸಿದ IPS ಎನ್.ಶಶಿಕುಮಾರ… “ಏಳನೇಯವನಾಟ”…!!!

1 min read
Spread the love

ಹುಬ್ಬಳ್ಳಿ: ಕಳೆದ ರಾತ್ರಿ ನಡೆದ ಗ್ಯಾಂಗ್‌ವಾರ್‌ಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನಿಸುವ ಯತ್ನದಲ್ಲಿದ್ದವನಿಗೆ ಪೊಲೀಸರೇ ಕಾಲಿಗೆ ಗುಂಡು ಹಾಕಿ ಕಿಮ್ಸಗೆ ದಾಖಲು ಮಾಡಿರುವ ಘಟನೆ ನಡೆದಿದ್ದು, ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ನೀಡಿದ್ದಾರೆ.

ಇಲ್ಲಿದೆ ನೋಡಿ ಪೂರ್ಣ ಹೇಳಿಕೆ ಇಲ್ಲಿದೆ ನೋಡಿ…

ರೌಡಿಗಳಿಗೆ ಯಾವುದೇ ಭಯವಿಲ್ಲದೇ ಇರುವುದು ರೂಢಿಯಾಗಿತ್ತು. ಇದೀಗ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಅವರಲ್ಲಿ ನಡುಕ ಹುಟ್ಟಿಸಿದ್ದು, ನಟೋರಿಯಸ್‌ಗಳಿಗೆ ಈ ಮೂಲಕ ಎಚ್ಚರಿಕೆ ನೀಡಿದಂತಾಗಿದೆ.


Spread the love

Leave a Reply

Your email address will not be published. Required fields are marked *