Posts Slider

Karnataka Voice

Latest Kannada News

ಧಾರವಾಡದ ಸೋಮೇಶ್ವರದಲ್ಲಿ ಮಾರ್ಧನಿಸುತ್ತಿರುವ ‘ಹರ.. ಹರ.. ಮಹಾದೇವ’…

Spread the love

ಧಾರವಾಡ: ಮಹಾಶಿವರಾತ್ರಿಯ ಅಂಗವಾಗಿ ಸೋಮೇಶ್ವರದಲ್ಲಿ ಭಕ್ತಾಧಿಗಳ ಸಾವಿರಾರೂ ಸಂಖ್ಯೆಯಲ್ಲಿ ಆಗಮಿಸಿದ್ದು, ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.

ಬೆಳಗಿನಿಂದಲೇ ಶಿವಲಿಂಗಕ್ಕೆ ವಿಶೇಷವಾದ ಪೂಜೆಯನ್ನ ಮಾಡಲಾಗಿದ್ದು, ಭಕ್ತಾಧಿಗಳಿಗೆ ಪ್ರಸಾಧದ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ತಮ್ಮ ಇಷ್ಟಾರ್ಥಗಳನ್ನ ಪೂರೈಸುವಂತೆ ಭಕ್ತರು ಪ್ರಾರ್ಥನೆ ಮಾಡುತ್ತಿದ್ದಾರೆ.

ಹಿರಿಯರು, ಮಹಿಳೆಯರು, ಮಕ್ಕಳು ಸರದಿ ಸಾಲಿನಲ್ಲಿ ನಿಂತು ಶಿವಲಿಂಗದ ದರ್ಶನ ಪಡೆಯುತ್ತ, ಹರ ಹರ ಮಹಾದೇವನ ಉದ್ಘೋಷ ಮಾಡುತ್ತಿರುವುದು ಸಾಮಾನ್ಯವಾಗಿದೆ.


Spread the love

Leave a Reply

Your email address will not be published. Required fields are marked *