ಧಾರವಾಡ ತಾಲೂಕಿನ ಶಿವಳ್ಳಿಯಲ್ಲಿ “ಸಾಮರಸ್ಯದ” ಮೊಹರಂ…

ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಸಾಮರಸ್ಯದ ಮೊಹರಂ ಆಚರಣೆಯಲ್ಲಿ ಗ್ರಾಮಸ್ಥರು ಭಾಗವಹಿಸಿ, ತಾವೆಲ್ಲರೂ ಒಂದೇ ಎಂಬ ಮನೋಭಾವನೆ ಮೂಡಿಸಿದರು.
ಬೆಳಿಗ್ಗೆಯಿಂದಲೇ ಮೊಹರಂ ಆಚರಣೆ ನಡೆಯುತ್ತಿದ್ದಾಗಲೇ ಗ್ರಾಪಂ ಸದಸ್ಯ ಬಸಪ್ಪ ಮುಳ್ಳೂರ ಅಕಾಲಿಕವಾಗಿ ಸಾವಿಗೀಡಾಗಿದ್ದರಿಂದ, ಮೊಹರಂ ಆಚರಣೆಯನ್ನೂ ಸಿಮೀತವಾಗಿ ನಡೆಸಿ ಸಾಮರಸ್ಯ ಮೆರೆದರು.
ಸಡಗರ ಸಂಭ್ರಮದಲ್ಲಷ್ಟೇ ಅಲ್ಲ, ನೋವಿನಲ್ಲೂ ಗ್ರಾಮಸ್ಥರೆಲ್ಲರೂ ಒಂದೇ ಎಂಬುದನ್ನ ಗ್ರಾಮಸ್ಥರು ತೋರಿಸಿಕೊಟ್ಟು ಇತರರಿಗೂ ಮಾದರಿಯಾದರು.