Posts Slider

Karnataka Voice

Latest Kannada News

ಶಿವಕುಮಾರ್ ಮುಖ್ಯಮಂತ್ರಿ ಅಷ್ಟೇ ಅಲ್ಲ, ಎಐಸಿಸಿ ಅಧ್ಯಕ್ಷರೂ ಆಗ್ತಾರೆ: ಭವಿಷ್ಯ ನುಡಿದ ದ್ವಾರಕಾನಾಥ

1 min read
Spread the love

ಬೆಂಗಳೂರು: ಡಿ.ಕೆ.ಶಿವುಕುಮಾರ ರಾಜ್ಯದ ಮುಖ್ಯಮಂತ್ರಿ ಆಗೇ ಆಗ್ತಾರೆ. ಅವರಲ್ಲಿ ಆ ಪ್ರಬಲತೆಯಿದೆ. ಇದರ ಜೊತೆಗೆ ಡಿಕೆ ಶಿವಕುಮಾರ್, ಒಂದಲ್ಲಾ ಒಂದು ದಿನ ಎಐಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂದು ದ್ವಾರಕಾನಾಥ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಪ್ರಮುಖವಾದ ಯೋಗ ಕೂಡ ಡಿಕೆ ಶಿವಕುಮಾರ್‌ಗೆ ಇದೆ. ಕಾಂಗ್ರೆಸ್‌ಗೆ ಹೊಸ ರೀತಿಯ ಚೈತನ್ಯ ನೀಡುವ ಯೋಗ ಬರಲಿದೆ ಎಂದು ದ್ವಾರಕಾನಾಥ ಹೇಳಿದ್ದು, ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ದ್ವಾರಕಾನಾಥರನ್ನ ರಾಜಕೀಯ ವಲಯದಲ್ಲಿ ಬಹಳಷ್ಟು ಸಿರಿಯಸ್ಸಾಗಿ ತೆಗೆದುಕೊಳ್ಳುತ್ತಾರೆ. ಹೀಗಾಗಿಯೇ ಅವರು ನುಡಿದ ಭವಿಷ್ಯ ರಾಜಕಾರಣದಲ್ಲಿ ಸೋಜಿಗವನ್ನೂ ಮೂಡಿಸಿದೆ.


Spread the love

Leave a Reply

Your email address will not be published. Required fields are marked *