Posts Slider

Karnataka Voice

Latest Kannada News

“ಶೆಟ್ಟರ್ ಬ್ಯಾಳಿ” ರಾಜಕಾರಣ: ಮಾಜಿ ಶಿಷ್ಯನ “ಬಿಜೆಪಿ” ವಾಗ್ದಾಳಿ….!!!

1 min read
Spread the love

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಕೇವಲ ಭೂಮಿಪೂಜೆಗೆ ಹೆಸರುವಾಸಿಯಾಗಿದ್ದರು. ಈಗ ಮತ್ತೆ ಅಭಿವೃದ್ಧಿಗೆ ಮಾರಕವಾಗುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಸದಸ್ಯರು ಆಗಿರುವ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ ಚವ್ಹಾಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಬಿಜೆಪಿಯಲ್ಲಿದ್ದಾಗ ಅವರ ಆತ್ಮೀಯ ಬಳಗದಲ್ಲಿದ್ದ ಸಂತೋಷ ಚವ್ಹಾಣ ಅವರು, ಇದೀಗ ಬಿಜೆಪಿ ಸೆಂಟ್ರಲ್ ಅಧ್ಯಕ್ಷರಾಗಿ ಪ್ರಕಟಣೆ ಹೊರಡಿಸಿದ್ದಾರೆ.

ಪ್ರಕಟಣೆ

ಹಿಂಬಾಲಕರಿಗೆ ಅವಕಾಶ ನೀಡಿದ್ದ ನೀವೂ, ಅಭಿವೃದ್ಧಿ ಮಾಡುವುದಕ್ಕೆ ಕಂಠಕವಾಗಬಾರದೆಂದು ಚವ್ಹಾಣ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *