Posts Slider

Karnataka Voice

Latest Kannada News

ಬಂಡಿವಾಡದಲ್ಲಿ ಮಂಜು ಗಡಿಯಣ್ಣವರ ನೇತೃತ್ವದಲ್ಲಿ ಸೇವಾ ದಿವಸ…!

1 min read
Spread the love

ಹುಬ್ಬಳ್ಳಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ತತ್ತರಿಸಿರುವ ಬಡ ಕುಟುಂಬಗಳಿಗೆ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದಲ್ಲಿ  ಬಡ ಕುಟುಂಬಕ್ಕೆ ದಿನಸಿ ಕಿಟ್ ವಿತರಣಿ ಮಾಡಿ ಸೇವಾ ದಿವಸ ಆಚರಿಸಲಾಯಿತು.

ಹುಬ್ಬಳ್ಳಿ ತಾಲೂಕ ಬಿಜೆಪಿ ಅಧ್ಯಕ್ಷ ಮೃತ್ಯುಂಜಯ ಹಿರೇಮಠ, ತಾಲೂಕಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುಬ್ಬಳ್ಳಿ ತಾಲೂಕು ನವಲಗುಂದ ವಿಧಾನಸಭಾ  ಕ್ಷೇತ್ರದ ಶಶಿ ಟೆಂಗಿನಕಾಯಿ, ಗ್ರಾಮ ಪಂಚಾಯಿತಿ ಸದಸ್ಯ  ಪಕ್ರುಸಾಬ ಹಸನಪ್ಪನವರ, ಈರಮ್ಮ ಗಡಿಯಣ್ಣವರ, ಹಿರಿಯರಾದ ಮಂಜುನಾಥ ಕೆಂಪಲಿಂಗನಗೌಡ್ರ, ನಿಂಗಪ್ಪ ಬಾರಕೇರ, ಶೇಖಣ್ಣ ಅಳಗವಾಡಿ, ಲಕ್ಷ್ಮವ್ವ ಉಪ್ಪಿನ, ಸುವರ್ಣ ಬಳಿಗೇರ ಸೇರಿದಂತೆ ಹಿರಿಯರು, ಯುವಕರು  ಉಪಸ್ಥಿತರಿದ್ದರು.

ಸೇವಾದಿವಸ ಆಚರಣೆ ಮೂಲಕ, ಲಾಕ್ ಡೌನ್ ಸಮಯದಲ್ಲಿ ಸಂಕಷ್ಟದಲ್ಲಿನ ಕುಟುಂಬಗಳಿಗೆ ಕಿಟ್ ಮೂಲಕ ಸಹಾಯ ಮಾಡಲಾಗುತ್ತಿದೆ.


Spread the love

Leave a Reply

Your email address will not be published. Required fields are marked *