Posts Slider

Karnataka Voice

Latest Kannada News

“ಅವರಿಗಾಗಿ” ಕಲಘಟಗಿ ಬಿಡುವೆ: ಅಚ್ಚರಿ ಹೇಳಿಕೆ ನೀಡಿದ ಮಾಜಿ ಸಚಿವ ಸಂತೋಷ ಲಾಡ…!!!

Spread the love

ಹುಬ್ಬಳ್ಳಿ: ಇಡೀ ರಾಜ್ಯದ ಬಹುತೇಕ ಕ್ಷೇತ್ರದಲ್ಲಿ ಅವರು ನಿಲ್ಲಲ್ಲಿ ಎಂದು ಬಹುತೇಕರು ಬಯಸುತ್ತಿದ್ದಾರೆ. ಹಾಗಾಗಿ ಅವರು ಕಲಘಟಗಿಗೆ ಬರುತ್ತೇನೆ ಎಂದರೇ ನಾನೂ ಕೂಡಾ ಕ್ಷೇತ್ರ ಬಿಟ್ಟು ಕೊಡುವುದಾಗಿ ಮಾಜಿ ಸಚಿವ ಸಂತೋಷ ಲಾಡ ಹೇಳಿದರು.

ಹೌದು.. ಯಾರು ಬಂದ್ರೇ ಬಿಟ್ಟು ಕೊಡುತ್ತೇನೆ ಎಂದಿದ್ದಾರೆ ಗೊತ್ತಾ. ಇಲ್ಲಿರೋ ಪೂರ್ಣ ವೀಡಿಯೋ ನೋಡಿ ನಿಮಗೆ ಗೊತ್ತಾಗತ್ತೆ.

ಹೇಳಿಕೆಯ ಪ್ರಮುಖ ಅಂಶಗಳು

ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಹೇಳಿಕೆ

ಸಿದ್ದರಾಮಯ್ಯ ಕಲಘಟಗಿ ಕ್ಷೇತ್ರಕ್ಕೆ ಬಂದ್ರೆ ನಾನು ಕ್ಷೇತ್ರ ಬಿಟ್ಟು ಕೊಡ್ತೀನಿ

ಸಿದ್ದರಾಮಯ್ಯರನ್ನ ಕರ್ನಾಟಕದ ಎಲ್ಲ ಕಡೆ ಕರೀತಿದಾರೆ

ಕಲಘಟಗಿಗೆ ಬಂದ್ರೂ ಸ್ವಾಗತ ಎಂದ ಸಂತೋಷ್ ಲಾಡ್

ಸಿದ್ದರಾಮಯ್ಯ, ಡಿಕೆಶಿವಕುಮಾರ್ ಎಲ್ಲೂ ನಿಲ್ಲಬಾರದು ಅನ್ನೋದು ನನ್ನ ವೈಯಕ್ತಿಕ ಹೇಳಿಕೆ

ಸಿದ್ದರಾಮಯ್ಯ ನಿಲ್ದಿದ್ರೆ ನಮಗೆ ಒಳ್ಳೆಯದು ಆಗತ್ತೆ

ಸೋ ಹಾಗಾಗಿ ನಾನು ವೈಯಕ್ತಿಕವಾಗಿ ನಿಲ್ಲಬಾರದು ಎಂದು ಹೇಳಿದ್ದೆ

ಇದು ಮುಗಿದು ಹೋಗಿದೆ ಎಂದ ಸಂತೋಷ ಲಾಡ್
ನನ್ನ ವಯಕ್ತಿಕ ಹೇಳಿಕೆ

ಸಿದ್ದರಾಮಯ್ಯ ಎಲ್ಲಿ ನಿಲ್ತಾರೋ ಅವರನ್ನ ಕೇಳಬೇಕು

ರೌಡಿ ಶೀಟರ್ ಗಳನ್ನ ಬಿಜೆಪಿ ಸೇರ್ಪಡೆ ವಿಚಾರ

ಇದು ಸರಿಯಲ್ಲ ಎಂದ ಸಂತೋಷ ಲಾಡ್

ತತ್ವ ಸಿದ್ದಾಂತದ ಬಗ್ಗೆ ಮಾತಾಡ್ತಾರೆ, ಆದ್ರೆ ರೌಡಿ ಶೀಟರ್ ಗಳನ್ನ ಸೇರಿಸಿಕೊಳ್ಳೊದು ಸರಿ ಅಲ್ಲ

ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ನಾಗರಾಜ್ ಛಬ್ಬಿ ಕೂಡಾ ಪ್ರಯತ್ನ ಮಾಡ್ತಿದಾರೆ

ಛಬ್ಬಿ ಈ ಸಲ ಅಲ್ಲ ಕಳೆದ ಕೆಲ ವರ್ಷಗಳಿಂದ ಪ್ರಯತ್ನ ಮಾಡ್ತಿದಾರೆ

ಸಮಸ್ಯೆ ಬಗೆಹರಿಸಿಕೊಳ್ಳಲು ನಮಗೇನೂ ಹೇಳಿಲ್ಲ

ಕ್ಷೇತ್ರದಲ್ಲಿ 4 ಸಾವಿರ ಸಾಮೂಹಿಕ ಮದುವೆ ವಿಚಾರ

ಇದು ರಾಜಕೀಯಕ್ಕಾಗಿ ಅಲ್ಲ,ಕಳೆದ ಕೆಲ ವರ್ಷಗಳಿಂದ ಮದುವೆ ಮಾಡ್ತಿದಿವಿ

ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಮೂಹಿಕ ಮದುವೆಗೆ ಕರೆ ಮಾಡ್ತಿದಾರೆ

ಕೋವಿಡ್ ವಿಷಯವಾಗಿ ಮದುವೆ ಮಾಡಿರಲಿಲ್ಲ

ಹೀಗಾಗಿ ಈ ಸಲ ಸಾಮೂಹಿಕ ಮದುವೆ ಮಾಡ್ತಿದಿವಿ

ಬಹಳ ವರ್ಷಗಳಿಂದ ಗಡಿ ವಿವಾದ ಇದೆ

ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು

ಯಾರು ಅಲ್ಲಿ ಗಲಾಟೆ ಮಾಡ್ತಾರೆ ಅವರನ್ನು ಅರೆಸ್ಟ್ ಮಾಡಬೇಕು


Spread the love

Leave a Reply

Your email address will not be published. Required fields are marked *