Posts Slider

Karnataka Voice

Latest Kannada News

ಸೈನಿಕನ ಸ್ಥಿತಿ ಎಲ್ಲಿಗೆ ಬಂತು ನೋಡಿ… ಕಣ್ಣೀರಿಡುವಂತೆ ಮಾಡಿದ್ದು ಯಾರೂ…!

Spread the love

ಕಲಬುರಗಿ: ದೇಶ ಕಾಯುವ ಸೈನಿಕನ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ. ಇಲ್ಲಿ ತಾಯಿಯನ್ನ ಬಿಟ್ಟು ದೇಶ ಕಾಯುತ್ತಿರುವ ಯೋಧ, ಕಣ್ಣೀರು ಹಾಕುತ್ತಿದ್ದಾನೆ. ತನ್ನ ತಾಯಿಯ ಜೀವಕ್ಕಾಗಿ ಆತ, ಮಾತನಾಡಿದ್ದನ್ನ ಒಮ್ಮೆ ಕೇಳಿ ಬಿಡಿ.

ವೀಡಿಯೋ ಇಲ್ಲಿದೆ ನೋಡಿ..

ಪ್ರತಿ ಕ್ಷಣ ದೇಶ, ಸೈನಿಕ ಎಂದು ಹೇಳುತ್ತಲೇ ಅಮಾಯಕ ಜನರನ್ನ ದಾರಿ ತಪ್ಪಿಸುವ ಕೆಲವರಾದರೂ ಇದನ್ನ ಅರ್ಥ ಮಾಡಿಕೊಳ್ಳಬೇಕಿದೆ. ಇಂದಿನ ಇಂತಹ ಸ್ಥಿತಿಗೆ ಕಾರಣವಾಗಿದ್ದು ಯಾರೂ ಎನ್ನುವುದನ್ನ ಅರ್ಥ ಮಾಡಿಕೊಳ್ಳಬೇಕಿದೆ.. ಅಲ್ಲವೇ..


Spread the love

Leave a Reply

Your email address will not be published. Required fields are marked *