Posts Slider

Karnataka Voice

Latest Kannada News

ಧಾರವಾಡದಲ್ಲಿ ಹಾಡುಹಗಲೇ “ಗೂಂಡಾಗಿರಿ”- ಪೊಲೀಸರೇನು ಮಾಡುತ್ತಿದ್ದಾರೆ…!!??

Spread the love

ಧಾರವಾಡ: ನಗರದ ಹೆಬಿಕ್ ಮೆಮೋರಿಯಲ್ ಚರ್ಚ ಮುಂಭಾಗದಲ್ಲಿ ರೌಡಿಗಳು ಸಾರ್ವಜನಿಕರ ಎದುರೇ ಯುವಕನನ್ನ ಥಳಿಸಿರುವ ಘಟನೆ ಬೆಳಗಿನ ಜಾವ ನಡೆದಿದ್ದು, ಜನತೆ ಭಯದಿಂದ ರಸ್ತೆಯುದ್ದಕ್ಕೂ ಓಡಿ ಹೋಗಿದ್ದಾರೆ.

ಇಡೀ ಘಟನೆಯ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ.. ರೌಡಿಗಳಿಗೆ ಯಾವುದೇ ಭಯವಿಲ್ಲದೇ ಹೇಗೆ ಹೊಡಿಯುತ್ತಿದ್ದಾರೆ ನೀವೇ ನೋಡಿ…

https://youtu.be/8hL3qcDuIuY

ಧಾರವಾಡದ ಲಕ್ಷ್ಮೀ ಸಿಂಗನಕೇರಿಯ ಗೂಂಡಾ ಯುವಕರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಭಯವಿಲ್ಲದೇ ಹೊಡೆಯಬಹುದೆಂಬ ಕಲ್ಪನೆ ಹುಟ್ಟಲು ಪೊಲೀಸರ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗುತ್ತಿದೆ.

ದಕ್ಷ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಧಾರವಾಡದ ಎಸಿಪಿ ವಿಜಯಕುಮಾರ ತಳವಾರ ಅವರನ್ನ ಈ ಬಗ್ಗೆ ಖಡಕ್ಕಾಗಿ ಪ್ರಶ್ನಿಸಿ, ರೌಡಿ ವರ್ತನೆಗಳನ್ನ ಮಟ್ಟ ಹಾಕಬೇಕಿದೆ ಅಂತಾರೆ ಪ್ರಜ್ಞಾವಂತ ನಾಗರಿಕರು.


Spread the love

Leave a Reply

Your email address will not be published. Required fields are marked *