Posts Slider

Karnataka Voice

Latest Kannada News

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ- ಆಡೀಯೋ ವೈರಲ್…!

Spread the love

ಮೈಸೂರು: ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಸಲು ವರ್ಗಾವಣೆಗೊಂಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಡ್ಡಿಪಡಿಸಿದ್ದರಾ ಎಂಬ ಸಂಶಯ ಬರುವ ಆಡೀಯೊಂದು ವೈರಲ್ ಆಗಿದ್ದು, ಹಲವು ಅನುಮಾನಗಳನ್ನ ಮುಡಿಸಿದೆ.

ಜಿಲ್ಲಾಧಿಕಾರಿ ಸ್ಥಾನದಿಂದ ವರ್ಗಾವಣೆಯಾದ ಕೆಲವೇ ಗಂಟೆಗಳಲ್ಲಿ ಮೈಸೂರಿನ ಡ್ರಗ್ ಕಂಟ್ರೋಲರ್ ಜೊತೆ ಮಾತನಾಡಿರುವ ಆಡಿಯೋ ಇದಾಗಿದ್ದು, ಚಾಮರಾಜನಗರಕ್ಕೆ ಆಕ್ಸಿಜನ್ ಕಳಿಸಿರುವ ಬಗ್ಗೆ ಸಿಟ್ಟಾಗಿ ಮಾತನಾಡಿದ್ದಾರೆಂಬ ಸಂಶಯ ಮೂಡುತ್ತಿದೆ.

ಈ ಆಡೀಯೋದಲ್ಲಿನೇನಿದೆ ನೀವೇ ಕೇಳಿ..

ನಿನ್ನ ಡಿಸ್ ಮಿಸ್ ಮಾಡಲು ಸರಕಾರಕ್ಕೆ ಬರೆಯಲಾ ಎಂದು ಆರಂಭವಾಗುವ ಆಡೀಯೋವನ್ನ, ರೋಹಿಣಿ ಸಿಂಧೂರಿ ಅವರು ವರ್ಗಾವಣೆಯಾದ ಮೇಲೆ ಬಹಿರಂಗ ಮಾಡಿರುವ ಹಿನ್ನೆಲೆಯೂ ಸಂಶಯಕ್ಕೆ ಕಾರಣವಾಗಿದೆ.


Spread the love

Leave a Reply

Your email address will not be published. Required fields are marked *