ಪ್ರಜ್ವಲ್ ರೇವಣ್ಣ “ಚುನಾವಣೆ”ಯಲ್ಲಿ ಗೆದ್ರೇ ನಮ್ಮನ್ನ ಕೇಳಿ: ಆರ್.ಅಶೋಕ
1 min readಹುಬ್ಬಳ್ಳಿ: ಹಾಸನ ಕ್ಷೇತ್ರದಿಂದ ಲೋಕಸಭೆಗೆ ಪ್ರಜ್ವಲ್ ರೇವಣ್ಣ ಆಯ್ಕೆಯಾದರೇ ಮಾತ್ರ ನಮ್ಮನ್ನ ಪ್ರಶ್ನಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಹುಬ್ಬಳ್ಳಿಯ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಆರ್.ಅಶೋಕ ಅವರು, ಪ್ರಜ್ವಲ್ ರೇವಣ್ಣ ಅವರನ್ನ ಮೊದಲು ಗೆಲ್ಲಿಸಿದ್ದು ಕಾಂಗ್ರೆಸ್ ಎಂದರು.
ವೀಡಿಯೋ…
ಪ್ರಜ್ವಲ್ ರೇವಣ್ಣನವರದ್ದೆಂದು ಹೇಳಲಾದ ಪೋಟೋ ವೀಡಿಯೋಗಳ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಆರ್.ಅಶೋಕ ಅವರು ಈ ರೀತಿ ಮಾತನಾಡಿದರು.