Posts Slider

Karnataka Voice

Latest Kannada News

ಹುಬ್ಬಳ್ಳಿ-ಧಾರವಾಡದಲ್ಲಿ ನಾಳೆ ರಂಜಾನ್ ಆಚರಣೆಯಿಲ್ಲ…!

1 min read
Spread the love

ಹುಬ್ಬಳ್ಳಿ: ಅವಳಿನಗರವೂ ಸೇರಿದಂತೆ ಹಲವೆಡೆ ಪವಿತ್ರ ರಂಜಾನ್ ಹಬ್ಬವನ್ನ ನಾಡಿದ್ದು ಆಚರಣೆ ಮಾಡಲು ಅಂಜುಮನ್ ಸಂಸ್ಥೆಯು ತೀರ್ಮಾನ ಮಾಡಿ, ಘೋಷಣೆ ಮಾಡಿದೆ.

ರಾಜ್ಯ ಸರಕಾರ ಈ ಮೊದಲು ಮೇ 3ರಂದು ರಂಜಾನ್ ಆಚರಣೆಯ ದಿನಾಂಕವನ್ನ ಘೋಷಣೆ ಮಾಡಿತ್ತಾದರೂ ನಿನ್ನೆಯಷ್ಟೇ ಮೇ 2ರಂದು ರಂಜಾನ್ ಘೋಷಣೆ ಮಾಡಿ ಆದೇಶ ಹೊರಡಿಸಿತ್ತು.

ಏಪ್ರಿಲ್ 30 ರಂದು ಅಮವಾಸ್ಯೆಯಾಗಿದ್ದರಿಂದ ಚಂದ್ರನೂ ಮೇ 1ರಂದು ಈ ಭಾಗದಲ್ಲಿ ಕಾಣದೇ ಇರುವುದರಿಂದ ರಂಜಾನ್ ಆಚರಣೆಯನ್ನ ಮಂಗಳವಾರ ಮಾಡಲು ನಿರ್ಧರಿಸಲಾಗಿದೆ.


Spread the love

Leave a Reply

Your email address will not be published. Required fields are marked *

You may have missed