Posts Slider

Karnataka Voice

Latest Kannada News

ರಕ್ಷಿತ ಶೆಟ್ಟಿಯೀಗ ಸಪ್ತ ಸಾಗರದಾಚೆ ಎಲ್ಲೋ… ಹೊರಟಿದ್ದಾರಂತೆ.. !

1 min read
Spread the love

ಬೆಂಗಳೂರು: ಶ್ರೀಮನ್ನಾರಾಯಣ ಚಿತ್ರ ಬಿಡುಗಡೆಯಾದ ನಂತರ ರಕ್ಷಿತ್ ಶೆಟ್ಟಿ ಅದೇನು ಮಾಡ್ತಿದ್ದಾರೋ.. ಹೊಸ ಸಿನೇಮಾ ಯಾವುದು ಎಂದು ಕಾತುರದಿಂದ ಕಾಯುತ್ತಿದ್ದವರಿಗೆ ಕಿರಿಕ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಎನ್ನುವ ಮೂಲಕ ಉತ್ತರ ಕೊಟ್ಟಿದ್ದಾರೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನೇಮಾ ಮಾಡಿದ್ದ ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ಹೇಮಂತ್ ನಿರ್ದೇಶನದ ಹೊಸ ಚಿತ್ರಕ್ಕೆ ಶೆಟ್ಟಿ ಸಹಿ ಮಾಡಿದ್ದಾರೆ. ಜೂನ್ ಕೊನೆಯ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಹಳೇಯ ಸಿನೇಮಾದಂತೆ ಮತ್ತೆ ಅದೇ ಜೋಡಿ ತೆರೆಯಲ್ಲಿ ಮೋಡಿ ಮಾಡಲಿದೇಯಾ ಎಂಬುದನ್ನ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *