Posts Slider

Karnataka Voice

Latest Kannada News

ಮಳೆಗೆ ಕೆರೆಯಾದ “ಹು-ಧಾ” ಬೈಪಾಸ್: 4ಗಂಟೆಯಿಂದ ರಸ್ತೆ ಸಂಪೂರ್ಣ ಬಂದ್….!!!

1 min read
Spread the love

ಧಾರವಾಡ: ಅವಳಿನಗರದ ಬೈಪಾಸ್ ರಸ್ತೆಯು ಮಳೆಯಿಂದ ಬಹುತೇಕ ಭಾಗದಲ್ಲಿ ಜಲಾವೃತಗೊಂಡಿದ್ದು, ಕೆಲವು ಗಂಟೆಯಿಂದ ಬೈಪಾಸ್ ಸಂಚಾರ ಬಂದ್ ಆಗಿದೆ.

ನಿರಂತರವಾಗಿ ಮಳೆ ಸುರಿದ ಪರಿಣಾಮ ಎರಡು ವಾಹನಗಳು ನೀರಿನಲ್ಲಿ ಸಿಲುಕಿದ್ದು, ಇನ್ನುಳಿದ ವಾಹನಗಳು ರಸ್ತೆಯಲ್ಲಿ ನಿಲ್ಲುವಂತಾಗಿದೆ.

ವೀಡಿಯೋ

ಬೈಪಾಸ್ ಕಾಮಗಾರಿ ನಡೆಯುತ್ತಿದ್ದು, ಇದು ಮತ್ತಷ್ಟು ಭಾಗದಲ್ಲಿ ನೀರು ನಿಲ್ಲಲ್ಲು ಕಾರಣವಾಗಿದೆ. ಹೀಗಾಗಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಸಾವಿರಾರು ವಾಹನಗಳು ರಸ್ತೆಯಲ್ಲಿ ನಿಂತಿದ್ದು, ಚಾಲಕರು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed