Posts Slider

Karnataka Voice

Latest Kannada News

ನವಲಗುಂದ: ಮಳೆಗೆ ನೆಲಕ್ಕುರಿಳಿದ ಮನೆ “ಅತ್ತೆ-ಸೊಸೆ”ಗೆ ಗಂಭೀರ ಗಾಯ…!!!

Spread the love

ಧಾರವಾಡ: ನಿರಂತರವಾಗಿ ಸುರಿದ ಮಳೆಯಿಂದ ಮನೆಯೊಂದು ಕುಸಿದು ಅತ್ತೆ-ಸೊಸೆ ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ.

ಮನೆ ಬೀಳುತ್ತಿದ್ದಂತೆಯೇ ಮನೆಯ ಅಡಿಯಲ್ಲಿ ಸಿಲುಕಿದ ಅತ್ತೆ ಮಂಗಳ ಪಾಟೀಲ ಹಾಗೂ ಸೊಸೆ ಸುವರ್ಣ ಪಾಟೀಲ ಅವರನ್ನ ಗ್ರಾಮಸ್ಥರೇ ರಕ್ಷಣೆ ಮಾಡಿ, ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ವೀಡಿಯೋ…

ಮಣ್ಣಿನ ಹಳೆಯ ಮನೆಯಾಗಿದ್ದರಿಂದ ನಿರಂತರ ಮಳೆಗೆ ಕುಸಿದಿದೆ. ಪ್ರಾಣಾಪಾಯದಿಂದ ಪಾರಾಗಿರುವ ಅತ್ತೆ-ಸೊಸೆಗೆ ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Spread the love

Leave a Reply

Your email address will not be published. Required fields are marked *