Posts Slider

Karnataka Voice

Latest Kannada News

ಹಣದ ಹಪಾಹಪಿ ‘ಪಿಎಸ್ಐ’ ಅಮಾನತ್ತು…

1 min read
Spread the love

ತುಮಕೂರು: ಹಣದ ಹಪಾಹಪಿಗೆ ಬಿದ್ದ ಪೊಲೀಸ್ ಸಬ್ ಇನ್ಸಪೆಕ್ಟರ್ ರೊಬ್ಬರು ಪೋನ್ ಪೇ ಮೂಲಕ ಲಂಚ ಪಡೆದು ಅಮಾನತ್ತಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಗುಬ್ಬಿ ಪಿಎಸ್ಐ ಜ್ಞಾನಮೂರ್ತಿ ಎನ್ನುವವರು ಕ್ಯಾಬ್ ಚಾಲಕರೊಬ್ಬರಿಗೆ ಕಿರುಕುಳ ನೀಡುತ್ತಿದ್ದರು. ಲಂಚ ನೀಡುವಂತೆ ಪೀಡಿಸುತ್ತಿದ್ದರು. ಅಂತಿಮವಾಗಿ ತಮ್ಮ ವಾಹನ ಚಾಲಕನ ಅಂಕೌಂಟ್ ಗೆ 7ಸಾವಿರ ರೂ. ಪೋನ್ ಪೇ ಮಾಡಿಸಿಕೊಂಡಿದ್ದರು.

ಪಿಎಸ್ಐ ಜ್ಞಾನಮೂರ್ತಿಯ ಕುರುಕುಳದ ವಿರುದ್ಧ ಸಾಕಷ್ಟು ಪ್ರತಿಭಟನೆಗಳೂ ನಡೆದಿದ್ದವು. ಇದೀಗ ಪಿಎಸ್ಐಯನ್ನು  ಅಮಾನತುಗೊಳಿಸಿ ತುಮಕೂರು ಎಸ್ಪಿ ಆದೇಶ ಹೊರಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *