Posts Slider

Karnataka Voice

Latest Kannada News

ಚುನಾವಣೆ ಗೆಲ್ಲಲ್ಲು ಪ್ರಲ್ಹಾದ ಜೋಶಿ “ಗೊಂದಲ” ಸೃಷ್ಟಿಸ್ತಿದ್ದಾರೆ: EX CM ಜಗದೀಶ ಶೆಟ್ಟರ ನೇರ ಆರೋಪ…

Spread the love

ಹುಬ್ಬಳ್ಳಿ: ಮೂವತ್ತು ವರ್ಷಗಳಿಂದ ಕರಸೇವಕರ ಬಗ್ಗೆ ಕಾಳಜಿ ಹೊಂದದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಥರದ ಗೊಂದಲ ಮಾಡಿ, ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇರವಾಗಿ ಆರೋಪಿಸಿದರು.

ಪೂರ್ಣ ವೀಡಿಯೋ ಇಲ್ಲಿದೆ ನೋಡಿ…

ಅಮಾಯಕರನ್ನ ತಂದು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಹೀಗೆ ನಡೆಯುತ್ತಿದೆ. ನ್ಯಾಯಾಲಯದ ಪ್ರಕರಣವನ್ನ ಬೀದಿಯಲ್ಲಿ ನಿಂತು ಸರಿ ಮಾಡಿಕೊಳ್ಳೋಕೆ ಆಗತ್ತಾ ಎಂದು ಪ್ರಶ್ನಿಸಿದರು.


Spread the love

Leave a Reply

Your email address will not be published. Required fields are marked *