Posts Slider

Karnataka Voice

Latest Kannada News

ದಿಂಗಾಲೇಶ್ವರ ಶ್ರೀಗಳು ಕಣದಲ್ಲಿ: ಪ್ರಲ್ಹಾದ ಜೋಶಿಯವರು ಏನಂದ್ರು ಗೊತ್ತಾ….!?

1 min read
Spread the love

ಹುಬ್ಬಳ್ಳಿ: ದಿಂಗಾಲೇಶ್ವರ ಶ್ರೀಗಳು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹೇಳಿಕೆಯನ್ನ ನೀಡಿದ್ದಾರೆ.

ಇಲ್ಲಿದೆ ಕಂಪ್ಲೀಟ್ ವೀಡಿಯೋ…

ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಬಗ್ಗೆ ಏನು ಹೇಳೋದಿಲ್ಲಾ. ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶ ಹೇಗಿತ್ತು ಈಗ ದೇಶ ಹೇಗಿದೆ. ಇದು ಜಾತಿ ಆಧಾರಿತ ಚುನಾವಣೆ ಅಲ್ಲಾ. ಇದು ರಾಷ್ಟ್ರೀಯ ವಿಷಯ ಮತ್ತು ಸವಾಲುಗಳ ಚುನಾವಣೆ ಎಂದರು.

ದೇಶಕ್ಕೆ ನರೇಂದ್ರ ಮೋದಿ ಬೇಕೋ ಇಂಡಿ ಅಲೈನ್ಸ್ ಬೇಕೋ ಎನ್ನುವ ಕುರಿತು ಈ ಚುನಾವಣೆ ನಡೆಯುತ್ತಿದೆ. ರಾಷ್ಟ್ರೀಯ ಪಕ್ಷಗಳ ಒಳ ಒಪ್ಪಂದ ಹೇಳಿಕೆ ಕುರಿತು ಶ್ರೀಗಳ ಆರೋಪಕ್ಕೆ ನಮ್ಮ ವಕ್ತಾರರು ಉತ್ತರ ನೀಡತ್ತಾರೆ ಎಂದು ಹೇಳಿದರು.

ದಿಂಗಾಲೇಶ್ವರ ಶ್ರೀಗಳು ಏನೇ ಆರೋಪ ಮಾಡಿದರು ಅದು‌ ಅವರ ಆರ್ಶೀವಾದ ಇದ್ದಂತೆ. ಅವರ ಸ್ಪರ್ಧೆ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲವೆಂದು ಸ್ಪಷ್ಟವಾಗಿ ಜೋಶಿಯವರು ಹೇಳಿದರು.


Spread the love

Leave a Reply

Your email address will not be published. Required fields are marked *