Posts Slider

Karnataka Voice

Latest Kannada News

ಸತ್ಯ… ಸತ್ಯ… ಸತ್ಯ… ಕೊಲೆಯಾಗುವ ಮೊದಲೇ ಠಾಣೆಗೆ ಬಂದಿದ್ದು ಸತ್ಯ.. ತನಿಖೆಗೆ ಆದೇಶ ನೀಡಿದ ಪೊಲೀಸ್ ಕಮೀಷನರ್…!!!

Spread the love

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕುಟುಂಬದವರು ಬೆಂಡಿಗೇರಿ ಪೊಲೀಸ್ ಠಾಣೆಗೆ ಬಂದಿದ್ದು ಸತ್ಯ. ಮುಂದೆ ಏನಾಗಿದೆ ಎಂಬುದು ತಿಳಿಯದ ಕಾರಣ ತನಿಖೆಗೆ ಆದೇಶ ಮಾಡಿರುವುದಾಗಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದರು.

ಕರ್ನಾಟಕವಾಯ್ಸ್.ಕಾಂನಲ್ಲಿ ಮಾಹಿತಿ ಹೊರಬಿದ್ದ ನಂತರ ಪೊಲೀಸ್ ಕಮೀಷನರ್, ಈ ಬಗ್ಗೆ ತನಿಖೆ ಮಾಡಲು ಡಿಸಿಪಿಯವರಿಗೆ ಸೂಚನೆ ನೀಡಿದ್ದಾಗಿ ಹೇಳಿದರು.

ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿಕೆ… ಪೂರ್ಣ ವೀಡಿಯೋ ನೋಡಿ…

ನತದೃಷ್ಟ ಯುವತಿಯ ಕುಟುಂಬದವರು ಪೊಲೀಸ್ ಠಾಣೆಗೆ ಹೋದಾಗಲೇ, ಪೊಲೀಸರು ಎಚ್ಚೆತ್ತುಕೊಂಡಿದ್ದರೇ ಅಂಜಲಿಯ ಜೀವ ಉಳಿಯುತ್ತಿತ್ತೆಂಬ ಮಾತು ಕೇಳಿ ಬರುತ್ತಿದೆ.


Spread the love

Leave a Reply

Your email address will not be published. Required fields are marked *

You may have missed