Posts Slider

Karnataka Voice

Latest Kannada News

ಹೆಬ್ಬಳ್ಳಿಯಲ್ಲಿ ಸಡನ್ನಾಗಿ ಪ್ರಾಣಬಿಟ್ಟ “ಜೋಡೆತ್ತು”- ಕಂಗಾಲಾದ ರೈತ ಪಕ್ಕೀರಪ್ಪ…

1 min read
Spread the love

ಧಾರವಾಡ: ದನದಕ್ಕಿಯಲ್ಲಿ ಮೇವು ತಿನ್ನುತ್ತಿದ್ದ ಜೋಡೆತ್ತುಗಳು ಏಕಾಏಕಿ ಪ್ರಾಣಬಿಟ್ಟ ಪರಿಣಾಮ ರೈತ ಆತಂಕದಿಂದ ನೋವುಣ್ಣುವ ಸ್ಥಿತಿ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಫಕ್ಕೀರಪ್ಪ ಸವದತ್ತಿ ಎಂಬುವವರಿಗೆ ಸೇರಿದ ಎತ್ತುಗಳು ಸಾವಿಗೀಡಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳು ಇನ್ನಿಲ್ಲವಾಗಿದ್ದರಿಂದ ಮಾಲೀಕ ಕಣ್ಣೀರಿಡುವಂತಾಗಿದೆ.

ಕೊಟ್ಟಿಗೆಯಲ್ಲಿ ಏಕಾಏಕಿ ಎತ್ತುಗಳ ಸಾವಿಗೀಡಾಗಿದ್ದರಿಂದ ಪಶು ವೈದ್ಯರೂ ಅಚ್ಛರಿಗೊಂಡಿದ್ದಾರೆ. ಯಾವ ಕಾರಣದಿಂದ ಸಾವು ಸಂಭವಿಸಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.


Spread the love

Leave a Reply

Your email address will not be published. Required fields are marked *