Posts Slider

Karnataka Voice

Latest Kannada News

ಉತ್ತರ ಕರ್ನಾಟಕದ “ಪ್ರಮುಖ ರಾಜಕಾರಣಿ” ನಿವೃತ್ತಿ ಘೋಷಣೆ….

Spread the love

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣೆಗೆ ನಿಲ್ಲೋದಿಲ್ಲವೆಂಬ ಘೋಷಣೆ ಮಾಡಿದ ಕೆಲವೇ ಸಮಯದಲ್ಲಿ ಉತ್ತರ ಕರ್ನಾಟಕದ ಪ್ರಮುಖ ರಾಜಕಾರಣಿಯೋರ್ವರು, ತಾವೂ ಕೂಡಾ ಚುನಾವಣಾ ಕಣದಿಂದ ದೂರ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ತಮ್ಮದೇ ಆದ ರೀತಿಯ ಛಾಪು ಮೂಡಿಸಿರುವ ಮಾಜಿ ಸಚಿವ ಕೆ.ಬಿ.ಕೋಳಿವಾಡ, ಚುನಾವಣೆಗೆ ನಿಲ್ಲುವುದಿಲ್ಲವೆಂದು ಹೇಳಿದ್ದಲ್ಲದ್ದೇ, ತಮ್ಮ ಮಗ ಚುನಾವಣೆ ಎದುರಿಸುತ್ತಾನೆಂದು ಹೇಳಿದ್ದಾರೆ.

ರಾಣೆಬೆನ್ನೂರು ಕ್ಷೇತ್ರದಿಂದ ತಮ್ಮ ಪುತ್ರ ಪ್ರಕಾಶ ಕೋಳಿವಾಡಗೆ ಕಾಂಗ್ರೆಸ್ ಟಿಕೆಟ್ ಕೊಡುವ ಬಗ್ಗೆ ಜೂಮ್ ಮೀಟಿಂಗ್ ನಲ್ಲಿ ಹೇಳಿರುವುದನ್ನ ಕೂಡಾ ಕೋಳಿವಾಡರವರು ಹೇಳಿಕೊಂಡಿದ್ದಾರೆ.

ಪ್ರಕಾಶ ಕೋಳಿವಾಡ

Spread the love

Leave a Reply

Your email address will not be published. Required fields are marked *