Posts Slider

Karnataka Voice

Latest Kannada News

ಅಕ್ರಮ ಮಧ್ಯ ಸಾಗಾಟ: ಹೊಸ ಕಾರನ್ನೇ ಬಿಟ್ಟು ಪರಾರಿಯಾದ ಭೂಪ

1 min read
Spread the love

ತುಮಕೂರು: ಮಧ್ಯ ಮಾರಾಟ ಮಾಡಬೇಕೋ ಬೇಡವೋ ಎಂದು ಗೊಂದಲದಲ್ಲಿರುವ ರಾಜ್ಯ ಸರಕಾರದ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಮಧ್ಯ ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಹೊಸ ಕಾರಿನಲ್ಲಿ 62 ಲೀಟರ್ ಮಧ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವ ತನ್ನ ಹೊಸ ಕಾರನ್ನೇ ಬಿಟ್ಟು ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಬೆಳಗುಂಬ ಬಳಿ ನಡೆದಿದೆ.

ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿರುವ ಪರಿಣಾಮ ಪ್ರಕರಣ ಬಯಲಿಗೆ ಬಂದಿದ್ದು, ಕಾರು ಯಾರ ಹೆಸರಿನಲ್ಲಿದೆ..? ಓಡಿ ಹೋದವರು ಯಾರು ಎಂಬುದನ್ನ ತನಿಖೆಯ ಮೂಲಕ ಇಲಾಖೆ ಭೇದಿಸಲಿದೆ.


Spread the love

Leave a Reply

Your email address will not be published. Required fields are marked *

You may have missed