Posts Slider

Karnataka Voice

Latest Kannada News

ಯಮನೂರಿನ ಚಾಂಗದೇವರ ಉರುಸ್- ನವಲಗುಂದ ಶ್ರೀ ರಾಮಲಿಂಗ ಕಾಮಣ್ಣ ದೇವರ ಉತ್ಸವ ರದ್ದು…!

1 min read
Spread the love

ಧಾರವಾಡ: ಕೋವಿಡ್ ಹೆಚ್ಚುತ್ತಿರುವ ನೆರೆ ರಾಜ್ಯಗಳಿಂದ ಲಕ್ಷಾಂತರ ಭಕ್ತ ಸಮೂಹ ಬರುವ ಸಾಧ್ಯತೆಗಳು ಇರುವುದರಿಂದ ನವಲಗುಂದ ಪಟ್ಟಣದ ಶ್ರೀ ರಾಮಲಿಂಗ ಕಾಮಣ್ಣ ದೇವರ ಉತ್ಸವ ಹಾಗೂ ಯಮನೂರನಲ್ಲಿ ನಡೆಯುವ ಚಾಂಗದೇವರ ಉರುಸ್ ಹಾಗೂ ಜಾತ್ರೆಯನ್ನ ರದ್ದುಗೊಳಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.

ಎರಡು ಉತ್ಸವಗಳಲ್ಲಿ ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ನೆರೆ ರಾಜ್ಯಗಳಿಂದ ಜನರು ಬರುವ ಸಾಧ್ಯತೆಯಿದೆ. ಈ ಸಮಯದಲ್ಲಿ ಕೋವಿಡ್ ನಿಯಮಾವಗಳಿಗಳನ್ನ ಪಾಲನೆ ಮಾಡುವುದು ತೊಂದರೆಯಾಗುವುದೆಂಬ ಉದ್ದೇಶದಿಂದ ಇಂತಹ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ.

ಈ ಆದೇಶವನ್ನ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮವನ್ನ ತೆಗೆದುಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed