ನವಲಗುಂದ ಕ್ಷೇತ್ರದಲ್ಲಿ “ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪು”- ಆಕ್ರೋಶಗೊಂಡ ಮತದಾರರ Exclusive Videos

ಧಾರವಾಡ: ತೀವ್ರ ಚರ್ಚೆಗೆ ಒಳಗಾಗುತ್ತಿರುವ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಮೂಲ ಕಾಂಗ್ರೆಸ್ಸಿಗರು ಹಾಗೂ ಜೆಡಿಎಸ್ನಿಂದ ವಲಸೆ ಬಂದಿರುವ ಕಾಂಗ್ರೆಸ್ಸಿಗರ ನಡುವೆ ಹಲವು ಅಸಮಧಾನಗಳು ತಲೆತೋರಿದ್ದು, ಎಲ್ಲವೂ ಬಹಿರಂಗಗೊಂಡಿವೆ.
ನವಲಗುಂದ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿಗರನ್ನ ಮೂಲೆಗುಂಪು ಮಾಡಲಾಗಿದೆ. ಅಶಿಕ್ಷಿತರು ನಮಗೆ ಬೇಡ ಎಂಬುದು ನಿಜ ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.
ಪೂರ್ಣವಾಗಿ ಈ ವೀಡಿಯೋ ನೋಡಿ…
ನವಲಗುಂದ ಕ್ಷೇತ್ರದ ಶಾಸಕರು ಕಾಂಗ್ರೆಸ್ ಮುಖಂಡ ಹಾಗೂ ಕಳೆದ ಬಾರಿ ಟಿಕೆಟ್ ಬಿಟ್ಟು ಕೊಟ್ಟಿದ್ದ ವಿನೋದ ಅಸೂಟಿ ಬಳಗಕ್ಕೆ ಅತೀವ ಮಾನಸಿಕ ಹಿಂಸೆಯಾಗುತ್ತಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ.