Posts Slider

Karnataka Voice

Latest Kannada News

ಈಗಲೂ ಆಸ್ತಿಗಾಗಿ ಬಡಿದಾಡಿಕೊಂಡ ದಾಯಾದಿಗಳು: ಕೊಲೆಯಾದ ಸಹೋದರ

1 min read
Spread the love

ಚಿಕ್ಕಮಗಳೂರು: ಕೊರೋನಾ ವೈರಸ್ ಇಡೀ ಮನುಕುಲವನ್ನೇ ನಡುಗಿಸಿದ ಸಮಯದಲ್ಲೂ ಆಸ್ತಿಗಾಗಿ ಅಣ್ಣನನ್ನೇ ಕೊಲೆ ಮಾಡಿರುವ ಪ್ರಕರಣ ಮೂಡಗೆರೆ ತಾಲೂಕಿನ ಚೇಗು ಗ್ರಾಮದಲ್ಲಿ ನಡೆದಿದೆ.

ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಚೇಗು ಗ್ರಾಮದ ಲಕ್ಷ್ಮಣ ತನ್ನಣ್ಣನಾದ ಮಂಜಯ್ಯನನ್ನ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ಮೂರ್ನಾಲ್ಕು ದಿನದಿಂದ ಆಸ್ತಿಗಾಗಿ ಶುರುವಾಗಿದ್ದ ಜಗಳ ತಡರಾತ್ರಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಆರೋಪಿಯನ್ನ ಬಂಧಿಸಿರುವ ಪೊಲೀಸರು, ಕೊಲೆಗೆ ಆಸ್ತಿಯ ಹೊರತುಪಡಿಸಿ ಬೇರೆ ಯಾವುದಾದರೂ ಕಾರಣ ಇದೇಯಾ ಎಂದು ತಿಳಿಯಲು ಪ್ರಯತ್ನ ಮಾಡುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *