Posts Slider

Karnataka Voice

Latest Kannada News

ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ: ಶಾಸಕ ವಿನಯ ಕುಲಕರ್ಣಿ ಏನಂದ್ರು ಗೊತ್ತಾ…!?

1 min read
Spread the love

ಭಾರತೀಯ ಜನತಾ ಪಕ್ಷದ ಮಾಜಿ ಶಂಕರ ಪಾಟೀಲ ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರ- ವಿನಯ ಕುಲಕರ್ಣಿ ವಿಜಯಪುರದಲ್ಲಿ ಹೇಳಿಕೆ

ವಿಜಯಪುರ: ಬಿಜೆಪಿಯಲ್ಲಿರುವ ಮಾಜಿ ಸಚಿವ ಶಂಕರ ಪಾಟೀಲ ಅವರು ಪಕ್ಷಕ್ಕೆ ಬರುವುದರಿಂದ ಕಾಂಗ್ರೆಸ್ ಬಲ ಹೆಚ್ಚಾಗಲಿದೆ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವಿನಯ ಕುಲಕರ್ಣಿಯವರ ಹೇಳಿಕೆ ಇಲ್ಲಿದೆ ನೋಡಿ…

ರಾಜ್ಯದಲ್ಲಿ ಹಲವರು ಕಾಂಗ್ರೆಸ್‌ಗೆ ಬರುವ ನಿರೀಕ್ಷೆ ಇದೆ. ಇದು ಪಕ್ಷಕ್ಕೆ ಮತ್ತು ಬಲ ನೀಡಲಿದೆ ಎಂದರು.


Spread the love

Leave a Reply

Your email address will not be published. Required fields are marked *

You may have missed