Posts Slider

Karnataka Voice

Latest Kannada News

ಕರೋನಾ ಭೀತಿ: ಮನೆಗೆ ಮರಳಿದ ಎಂ.ಎಸ್.ಧೋನಿ

1 min read
Spread the love

ಚೆನ್ನೈ: ಕರೋನಾ ವೈರಸ್ ಭೀತಿಯಿಂದ ಇದೇ ತಿಂಗಳು 29ರಿಂದ ಆರಂಭವಾಗಲಿದ್ದ ಐಪಿಎಲ್ ಮುಂದೂಡಿಕೆಯಾಗಿದ್ದರಿಂದ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ಚೆನ್ನೈನಿಂದ ರಾಂಚಿಗೆ ತೆರಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಚೆನ್ನೈಗೆ ಆಗಮಿಸಿದ್ದ ಧೋನಿ, ಅಭ್ಯಾಸವನ್ನ ಆರಂಭಿಸಿದ್ದರು. ಇವರನ್ನ ನೋಡಲು ಸಾಕಷ್ಟು ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದರು. ಏಪ್ರೀಲ್ 15ರವರೆಗೆ ಐಪಿಎಲ್ ನ್ನ ಮುಂದೂಡುವ ತೀರ್ಮಾನವನ್ನ ಈಗಾಗಲೇ ಬಿಸಿಸಿಐ ಪ್ರಕಟಿಸಿದೆ.


Spread the love

Leave a Reply

Your email address will not be published. Required fields are marked *