“MP Election” ಧಾರವಾಡ ಗೆಲ್ಲೋದು ಯಾರೂ… Mla ವಿನಯ ಕುಲಕರ್ಣಿ ಹೇಳಿದ್ದೇನು ಗೊತ್ತಾ…!?

ಧಾರವಾಡ: ಮುಂಬರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಶಾಸಕ ವಿನಯ ಕುಲಕರ್ಣಿಯವರು ಹೇಳಿದರು.
ಧಾರವಾಡದ ಹೊರವಲಯದಲ್ಲಿ ಮಾತನಾಡಿದ ವಿನಯ ಕುಲಕರ್ಣಿ ಅವರು, ಹೇಳಿದ ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..
ಬಿಜೆಪಿ ಯುವಕರ ತಲೆಯಲ್ಲಿ ಹಿಂದುತ್ವ ತುಂಬಿದ್ದರು. ಇದೀಗ ಯುವಕರಿಗೆ ಸತ್ಯ ಗೊತ್ತಾಗಿದೆ. ಇನ್ನೂ ಆಗಬೇಕಿದೆ ಎಂದು ಹೇಳಿದರು.