Karnataka Voice

Latest Kannada News

ಧಾರವಾಡ: ಸಿಕ್ಕ ಅಸ್ಥಿಪಂಜರದ ಹಿಂದಿದೆ “ಗಂಜಿಕತ್ರಿ” ಕೈವಾಡ…!!!

Spread the love

ಧಾರವಾಡ: ಈ ನಗರದಲ್ಲಿ ಯಾವ್ಯಾವ ವಿಚಾರ ಹೊಂದಿರುವ ಹಪಾಹಪಿಗಳು ಇದ್ದಾರೋ ದೇವರೇ ಬಲ್ಲ. ತಾವಿರುವುದು ಕೂಡಾ ಶಾಶ್ವತವಲ್ಲ ಎಂಬುದು ಗೊತ್ತಿದ್ದರೂ “ಅಸ್ಥಿಪಂಜರ” ಆಗುವ ಮುನ್ನವೇ ಬಹುದೊಡ್ಡ ವಂಚನೆಯೊಂದು ನಡೆದಿದ್ದು, ಬಹಿರಂಗಕ್ಕೆ ಕ್ಷಣಗಣನೆ ಆರಂಭವಾಗಿದೆ.

ಮಾಳಮಡ್ಡಿಯ ಮನೆಯೊಂದರಲ್ಲಿ ಅಸ್ಥಿಪಂಜರವಾಗಿದ್ದ ವ್ಯಕ್ತಿಯ ಬಗ್ಗೆ ಹಲವು ಅನುಮಾನಗಳು, ಆತಂಕಗಳು ನಡೆಯುತ್ತಲೇ ಇವೆ. ಧಾರವಾಡದಲ್ಲಿ ಇಂತಹದೇ ಸೋಜಿಗದ ಘಟನೆಯೊಂದು ಸಂಭವಿಸಿದೆ.

ಗಂಜಿಕತ್ರಿ ಗಿರಾಕಿಗಳು ಅಸ್ಥಿಪಂಜರವಾಗುವ ಮುನ್ನವೇ ಆತನ ಜೊತೆ ನಡೆದುಕೊಂಡು, ಮಾಡಿರುವ ಲೀಲಾಜಾಲ ಹೈಡ್ರಾಮಾ ಹೊರಗೆ ಬೀಳಲಿದೆ. ಹೇಗೆ ನಡೆದಿದೆ, ಯಾವುದನ್ನ, ಯಾರನ್ನ ಬಳಕೆ ಮಾಡಿ, ಸತ್ತವರನ್ನ ಸಾಕ್ಷಿ ಮಾಡಿಸಿದ್ದಾರೆಂಬ ಅಸಲಿ ಸತ್ಯ ಆ “ಬಸವಣ್ಣ”ನಿಗೆ ಗೊತ್ತು.


Spread the love

Leave a Reply

Your email address will not be published. Required fields are marked *