ದಿಲ್ಲಿಗೀ ಹೋಗುದ್.. ಅದ್ ಬೇಕು.. ಅಧಿಕಾರ ಬೇಕೂ ಅಂತ್ ಯಾರೂ ಅಡ್ಯಾಡಬಾಡ್ದು: ಪ್ರದೀಪ ಶೆಟ್ಟರ ಟಾಂಗ್…

ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ನಮಗೆ ಜನರು ಮುಖ್ಯವಾಗಬೇಕೆ ಹೊರತೂ ಅಧಿಕಾರವಲ್ಲವೆಂದು ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ತಮ್ಮದೇ ಪಕ್ಷದ ಶಾಸಕರೋರ್ವರಿಗೆ ಟಾಂಗ್ ಕೊಟ್ಟಿದ್ದಾರೆ.
ಹುಬ್ಬಳ್ಳಿಯ ಕಿಮ್ಸಗೆ ಭೇಟಿ ಮಾಡಿದ ನಂತರ ಪ್ರದೀಪ ಶೆಟ್ಟರ ಹೇಳಿದ್ದೇನು.. ಇಲ್ಲಿದೆ ನೋಡಿ.. ಪೂರ್ಣವಾಗಿ ನೋಡಿ…
ಶಾಸಕ ಅರವಿಂದ ಬೆಲ್ಲದ ಈಗಾಗಲೇ ಮಂತ್ರಿಗಿರಿಗಾಗಿ ದೆಹಲಿ ಹಾಗೂ ಬೆಂಗಳೂರು ಅಲೆದಾಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.