Posts Slider

Karnataka Voice

Latest Kannada News

ಧಾರವಾಡ ಜಿಲ್ಲೆಯ MP ಸೀಟು “ನಾವು ಗೆದ್ದಾಗಿದೆ”- ಶಾಸಕ ವಿನಯ ಕುಲಕರ್ಣಿ ಹೇಳಿಕೆ…!!!

Spread the love

ಧಾರವಾಡ: ಲೋಕಸಭಾ ಕ್ಷೇತ್ರದಲ್ಲಿ ನಾವು ಈಗಾಗಲೇ ಗೆದ್ದಾಗಿದೆ. ಮತದಾರರು ತಮಗೆ ಆಶೀರ್ವಾದ ಮಾಡಿದ್ದಾರೆಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರು ಮಾಧ್ಯಮದ ಮುಂದೆ ಹೇಳಿದರು.

ನಾಲ್ಕು ವರ್ಷದ ನಂತರ ಧಾರವಾಡಕ್ಕೆ ಮತದಾನ ಮಾಡಲು ಬಂದಿದ್ದ ಕುಲಕರ್ಣಿಯವರು ಮಾತನಾಡಿರುವ ಪೂರ್ಣ ವೀಡಿಯೋ ಇಲ್ಲಿದೆ ನೋಡಿ…

ಲಿಂಗಾಯತರು ನಮ್ಮ ಕೈ ಹಿಡಿದಿದ್ದಾರೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಹೆಚ್ಚು ಸೀಟುಗಳನ್ನ ಪಡೆಯತ್ತೆ ಎಂದರು.


Spread the love

Leave a Reply

Your email address will not be published. Required fields are marked *