Posts Slider

Karnataka Voice

Latest Kannada News

Mla ವಿನಯ ಕುಲಕರ್ಣಿ ಕೆಲವೇ ಕ್ಷಣಗಳಲ್ಲಿ ಧಾರವಾಡಕ್ಕೆ ಆಗಮನ…!!!

Spread the love

ಧಾರವಾಡ: ಶಾಸಕ ವಿನಯ ಕುಲಕರ್ಣಿ ಅವರಿಗೆ ಮತದಾನ ಮಾಡಲು ನ್ಯಾಯಾಲಯ ಆದೇಶ ನೀಡಿದೆ ಎಂದು ಹೇಳಲಾಗಿದ್ದು, ಕೆಲವೇ ನಿಮಿಷಗಳಲ್ಲಿ ಅವರು ಧಾರವಾಡಕ್ಕೆ ಆಗಮಿಸಲಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದು, ಧಾರವಾಡದ ಸಪ್ತಾಪುರದಲ್ಲಿರುವ ಶಾರದಾ ಶಾಲೆಯ ಬೂತ್‌ನಲ್ಲಿ ತಮ್ಮ ಮತವನ್ನ ಚಲಾಯಿಸಲಿದ್ದಾರೆಂದು ಗೊತ್ತಾಗಿದೆ.

ವರ್ಷಗಳ ಬಳಿಕ ವಿನಯ ಕುಲಕರ್ಣಿ ಅವರು ಧಾರವಾಡಕ್ಕೆ ಆಗಮಿಸುತ್ತಿದ್ದು, ಕಾರ್ಯಕರ್ತರ ಮೊಬೈಲ್‌ಗಳ ಸದ್ದು ಮಾಡತೊಡಗಿವೆ. ನ್ಯಾಯಾಲಯ ನೀಡಿರುವ ಆದೇಶದಲ್ಲಿ ಏನಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.

 


Spread the love

Leave a Reply

Your email address will not be published. Required fields are marked *