Posts Slider

Karnataka Voice

Latest Kannada News

ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ 5 ವಾರ್ಡು ಗೆಲುವು: ಗೆದ್ದವರಿಗೆ ಸತ್ಕರಿಸಿದ ಪ್ರಮುಖರು…

1 min read
Spread the love

ಧಾರವಾಡ : ಗ್ರಾಮೀಣ ಭಾಗದಲ್ಲಿ ಬಿಜೆಪಿ ಐದು ಸ್ಥಾನ ಪಡೆದಿದೆ ಈ ಹಿನ್ನೆಲೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಿಜೆಪಿ ಜಯ ಸಾಧಿಸಿದ್ದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹುಬ್ಬಳ್ಳಿ ಧಾರವಾಡ ಚುನಾವಣಾ ಬಿಜೆಪಿ ಕಾರ್ಯಾಲಯದಲ್ಲಿ  ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬಿಜೆಪಿ ವಿಜೇತ ಅಭ್ಯರ್ಥಿಗಳಾದ ಈರೇಶ ಅಂಟಚಗೇರಿ, ನಿತೀನ ಇಂಡಿ, ಅನೀತಾ ಚಳಗೇರಿ, ಶಂಕರ ಶಳಕೆ, ರತ್ನಾಭಾಯಿ ನಾಜರೇ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ, ಶೇಖರ್ ಕವಳಿ, ಅರುಣಕುಮಾರ ದೊಡ್ಡವಾಡ, ಪ್ರಕಾಶ ಯಡಾಳ, ಸುನೀಲ್ ಮೋರೆ, ಸಂಜು ಹೊಸಕೋಟೆ, ಸಂಗಣ್ಣಗೌಡ ರಾಮನಗೌಡ, ರವಿ ಎಲಿಗಾರ, ಸುನಿಲ್ ಸೋರೂರ, ಪ್ರಕಾಶ ಎಡಾಳ, ಓಂಕಾರ, ಶಂಕರ್ ಪರಿಟಿ, ಹರೀಶ್ ಮಾನೆ, ರಾಜೆಶ್ವರಿ ಅಳಗವಾಡಿ, ಶೋಭಾ ಜಾಧವ, ಅನ್ನಪೂರ್ಣ ತುರಮರಿ, ಮಂಜುಳಾ ಪಳೋಟ್ಟಿ, ಸುಮಂಗಲಾ ಸಾಲಿ ಸೇರಿದಂತೆ ಹಲವರು ಭಾಗವಹಿಸಿ ಅಭ್ಯರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.


Spread the love

Leave a Reply

Your email address will not be published. Required fields are marked *