Posts Slider

Karnataka Voice

Latest Kannada News

ನಾಗರಾಜನಿಗೆ ಹಾಲೆರಿದ ಶಾಸಕ ಅಮೃತ ದೇಸಾಯಿ: ಗ್ರಾಮೀಣ ಸೊಗಡು ಉಳಿಸಿಕೊಂಡ ಜನಪ್ರತಿನಿಧಿ

1 min read
Spread the love

ಧಾರವಾಡ: ನಾಗರಪಂಚಮಿ ನಿಮಿತ್ತ ನಾಗರಾಜನಿಗೆ ಹಾಲೆರದು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಗ್ರಾಮೀಣ ಶಾಸಕ ಅಮೃತ ದೇಸಾಯಿ ಪ್ರಾರ್ಥಿಸಿದರು.


ಕುಟುಂಬ ಸದಸ್ಯರೊಂದಿಗೆ ತುಳಸಿ ಕಟ್ಟೆಯ ಮುಂದೆ ನಾಗಪ್ಪನಿಗೆ ಶಾಸಕ ಹಾಲೆರದು ಗ್ರಾಮೀಣ ಭಾಗದ ಸೊಗಡನ್ನ ಉಳಿಸಿಕೊಂಡು ಹೋಗುತ್ತಿದ್ದಾರೆ.
ಕೊರೋನಾ ಕಾಲದಲ್ಲಿ ಪ್ರತಿಯೊಬ್ಬರು ಚೆನ್ನಾಗಿದ್ದು ಆರೋಗ್ಯವನ್ನ ನೋಡುವಂತಾಗಲಿ ಎಂದು ಬಯಸಿದರು.


Spread the love

Leave a Reply

Your email address will not be published. Required fields are marked *