Posts Slider

Karnataka Voice

Latest Kannada News

ಜನರ ಬೇಡಿಕೆ ಈಡೇರಿಸುವಲ್ಲಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಮುಂದು…!

Spread the love

ನವಲಗುಂದ: ಜನರ ಬೇಡಿಕೆಗಳನ್ನ ಕೇಳಿದ ಮೇಲೆ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವುಗಳನ್ನ ಈಡೇರಿಸುವ ಸಂಬಂಧವೇ ಆಸಕ್ತಿ ವಹಿಸುತ್ತಾರೆ. ಅಂತಹದೇ ಮತ್ತೊಂದು ಬೇಡಿಕೆಯನ್ನ ಇಂದು ಈಡೇರಿಸುವ ಮೂಲಕ ಸಾರ್ವಜನಿಕರ ಪ್ರೀತಿಗೆ ಪಾತ್ರರಾದರು.

ಜನರ ಬಹುದಿನಗಳ ಬೇಡಿಕೆಯಾಗಿದ್ದ ನವಲಗುಂದದ ಸಿಡಗಟ್ಟಿ ಅವರ ಹೊಲಕ್ಕೆ ಹತ್ತಿಕೊಂಡಿರುವ ಸಣ್ಣ ಹಳ್ಳವನ್ನು ಸಣ್ಣ ನೀರಾವರಿಯ ಇಲಾಖೆಯ ಅಧೀನದಲ್ಲಿ ಕಾರ್ಯಕ್ಕೆ ಚಾಲನೆ ನೀಡಿದರು.

ಸುಮಾರು 50 ಲಕ್ಷ ರೂಪಾಯಿ ಈ ಕಾಮಗಾರಿಯಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಇಂದು ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಕಾಮಗಾರಿಗೆ ಪೂಜೆ ಸಲ್ಲಿಸಿದರು.

ತಡೆಗೋಡೆ ನಿರ್ಮಾಣದಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಕಾರ್ಯಕ್ರಮದ ಸಮಯದಲ್ಲಿ ನಗರಸಭೆಯ ಎಲ್ಲ ಪಕ್ಷದ ಸದಸ್ಯರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *