“ನಿನ್ನ ಕಾಯಾಕತ್ತೇವಿ” ಅಂದಿದ್ದ MLA ದೇಸಾಯಿ: “ಅವರ್ ಬುದ್ಧಿಮಟ್ಟಾ ಅಷ್ಟ್ ಐತೀ” ಎಂದ Ex Minister ಕುಲಕರ್ಣಿ…

ಧಾರವಾಡ: ಕಳೆದ ತಿಂಗಳಷ್ಟೇ ಬಿಜೆಪಿಯ ಸಂಕಲ್ಪ ಸಭೆಯಲ್ಲಿ ಶಾಸಕ ಅಮೃತ ದೇಸಾಯಿಯವರು ಹಾಕಿದ್ದ ಸವಾಲಿಗೆ ಮಾಜಿ ಸಚಿವ ವಿನಯ ಕುಲಕರ್ಣಿಯವರು ತೀಕ್ಷ್ಣವಾಗಿ ಉತ್ತರಿಸುವ ಮೂಲಕ ಅಖಾಡಕ್ಕೆ ಬರುವುದಾಗಿ ಹೇಳಿದ್ದಾರೆ.
ಶಾಸಕ ಅಮೃತ ದೇಸಾಯಿ- ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿರುವ ವೀಡಿಯೋ ಇಲ್ಲಿದ್ದು, ಪೂರ್ಣವಾಗಿ ನೋಡಿ..
ಶಾಸಕ ಅಮೃತ ದೇಸಾಯಿ ಅವರ ಹೇಳಿಕೆಯ ನಂತರ ಧಾರವಾಡ 71ಕ್ಷೇತ್ರದಲ್ಲಿ ಹಲವು ರೀತಿಯ ಟಾಕ್ವಾರ್ ನಡೆಯುತ್ತಿದ್ದು, ಅದೀಗ ಬೇರೆಯದೇ ಸ್ವರೂಪ ಪಡೆಯುವ ಲಕ್ಷಣಗಳು ಕಂಡು ಬರುತ್ತಿವೆ.