Posts Slider

Karnataka Voice

Latest Kannada News

“ನಿನ್ನ ಕಾಯಾಕತ್ತೇವಿ” ಅಂದಿದ್ದ MLA ದೇಸಾಯಿ: “ಅವರ್ ಬುದ್ಧಿಮಟ್ಟಾ ಅಷ್ಟ್ ಐತೀ” ಎಂದ Ex Minister ಕುಲಕರ್ಣಿ…

Spread the love

ಧಾರವಾಡ: ಕಳೆದ ತಿಂಗಳಷ್ಟೇ ಬಿಜೆಪಿಯ ಸಂಕಲ್ಪ ಸಭೆಯಲ್ಲಿ ಶಾಸಕ ಅಮೃತ ದೇಸಾಯಿಯವರು ಹಾಕಿದ್ದ ಸವಾಲಿಗೆ ಮಾಜಿ ಸಚಿವ ವಿನಯ ಕುಲಕರ್ಣಿಯವರು ತೀಕ್ಷ್ಣವಾಗಿ ಉತ್ತರಿಸುವ ಮೂಲಕ ಅಖಾಡಕ್ಕೆ ಬರುವುದಾಗಿ ಹೇಳಿದ್ದಾರೆ.

ಶಾಸಕ ಅಮೃತ ದೇಸಾಯಿ- ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿರುವ ವೀಡಿಯೋ ಇಲ್ಲಿದ್ದು, ಪೂರ್ಣವಾಗಿ ನೋಡಿ..

ಶಾಸಕ ಅಮೃತ ದೇಸಾಯಿ ಅವರ ಹೇಳಿಕೆಯ ನಂತರ ಧಾರವಾಡ 71ಕ್ಷೇತ್ರದಲ್ಲಿ ಹಲವು ರೀತಿಯ ಟಾಕ್‌ವಾರ್ ನಡೆಯುತ್ತಿದ್ದು, ಅದೀಗ ಬೇರೆಯದೇ ಸ್ವರೂಪ ಪಡೆಯುವ ಲಕ್ಷಣಗಳು ಕಂಡು ಬರುತ್ತಿವೆ.


Spread the love

Leave a Reply

Your email address will not be published. Required fields are marked *