Posts Slider

Karnataka Voice

Latest Kannada News

ಇವರು ಕಾಣೆಯಾಗಿದ್ದಾರೆ- ದಯವಿಟ್ಟು, ಹುಡುಕಲು ಸಹಕರಿಸಿ…

Spread the love

ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಸಿದ್ಧಾರೂಢ ಮಠದ ಬಳಿಯಿರುವ ಯಶವಂತ ತುಳಸಿಗಿರಿಯಪ್ಪ ಮುದರಡ್ಡಿ (76) ಡಿ.25ರಿಂದ ಕಾಣೆಯಾಗಿದ್ದಾರೆ.

ಸೋಮವಾರ ರಾತ್ರಿ 8.30ಕ್ಕೆ ಮನೆಯಿಂದ ಹೊರೆಗೆ ಹೋದವರು ಮರಳಿ ಕಾಣೆಯಾಗಿದ್ದಾರೆ. ಹಸಿರು ಬಣ್ಣದ ಸ್ವೇಟರ್‌ ಹಾಗೂ ನೈಟ್‌ ಪ್ಯಾಂಟ್‌ ಧರಿಸಿದ್ದರು. 5.7 ಅಡಿ ಎತ್ತರವಿರುವ ಇವರು, ಸಾಧಾರಣ ಮೈಕಟ್ಟು ಹೊಂದಿದ್ದಾರೆ.

 

ಇವರನ್ನು ನೋಡಿದವರು ಕೂಡಲೇ ಮಂಜುನಾಥ ಮುದರಡ್ಡಿ- 9886599509, 9902182529, 9742083525 ಈ ನಂಬರ್‌ಗೆ ಸಂಪರ್ಕಿಸಲು ಕೋರಲಾಗಿದೆ.


Spread the love

Leave a Reply

Your email address will not be published. Required fields are marked *