Posts Slider

Karnataka Voice

Latest Kannada News

ನಾನು ಹುಚ್ಚ-ನನ್ನ ಸ್ಟೈಲೆ ಬೇರೆ: ಹೀಗಂದುಕೊಂಡ ರಾಜ್ಯದ ಸಚಿವ ಯಾರೂ ಗೊತ್ತಾ..?

Spread the love

ಚಾಮರಾಜನಗರ: ನಾನು ಹುಚ್ಚ, ನಾನೇ ಬೇರೆ-ನನ್ನ ಸ್ಟೈಲೇ ಬೇರೆ, ನನ್ನ ದಾರಿನೇ ಬೇರೆ. ಉಸ್ತುವಾರಿಯಾಗುವ ಆಸೆಯಿಲ್ಲ ಚಾಮರಾಜನಗರದ ಮೇಲೆ ನನಗೆ  ಅಭಿಮಾನ ಹೆಚ್ಚು ಅಷ್ಟೇ ಎನ್ನುತ್ತಲೇ ಮುಗುಳ್ನಕ್ಕವರು ಯಾರೂ ಅಂತಾ ತಿಳಿಯಬೇಕಾದರೇ ಇದನ್ನ ಪೂರ್ತಿಯಾಗಿ ಓದಿ.

ಚಾಮರಾಜನಗರಕ್ಕೆ ಬರುತ್ತಿರುವ ರಾಜ್ಯದ ಈ ಸಚಿವರು ಜಿಲ್ಲಾ ಉಸ್ತುವಾರಿಯ ಬಗ್ಗೆ ಆಸಕ್ತಿ ಹೊಂದಿದ್ದಾರೆಂಬ ಗುಸುಗುಸು ಹಬ್ಬಿರುವಾಗಲೇ ಮೇಳಿನ ರೀತಿಯಲ್ಲಿ ಸಚಿವರು ಹೇಳಿಕೊಂಡರು.

ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶಕುಮಾರ್ ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ಟೈಲೇ ಬೇರೆ ನನ್ನ ಸ್ಟೈಲೇ ಬೇರೆ, ಯಡಿಯೂರಪ್ಪ ಕೆಲಸ ಕೊಟ್ಟಿದ್ದಾರೆ ಚೆನ್ನಾಗಿ ಮಾಡುತ್ತಿದ್ದೇನೆ. ಕೊಡಗಿನ ಉಸ್ತುವಾರಿಯಾಗಿ ಪ್ರಾಕೃತಿಕ ವಿಕೋಪ ಎದುರಿಸಿದ ಬಳಿಕ ಯಾವುದೇ ಜಿಲ್ಲೆಗೆ ಹೋದರು ಕೆಲಸ ಮಾಡುವ ಚೈತನ್ಯ ದೊರೆತಿದೆ‌. ಚಾಮರಾಜನಗರಕ್ಕೆ ಬರುವ ಯೋಜನೆ ಇಲ್ಲ ಎಂದು ಹೇಳಿದ್ದು ಬೇರಾರೂ ಅಲ್ಲ, ಸಚಿವ ಸೋಮಣ್ಣ.


Spread the love

Leave a Reply

Your email address will not be published. Required fields are marked *