ಆಕೆಯ ‘ಆತ್ಮ’ ಈತನ ದೇಹ- ಯುಗಾದಿಯ ಸಡಗರದಲ್ಲಿ “ಆ” ದೇವಸ್ಥಾನದಲ್ಲಿ “ಆತ್ಮ ವಿಮೋಚನೆ”…

ಹುಬ್ಬಳ್ಳಿ: ಜೋಡಿ ಮುನೇಶ್ವರ ದೇವಸ್ಥಾನದಲ್ಲಿ ಆತ್ಮ ವಿಮೋಚನೆಯನ್ನ ಮಾಡಲಾಗಿದ್ದು, ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..
ಹಲವು ವರ್ಷಗಳ ಹಿಂದೆ ಪ್ರೀತಿ ಮಾಡಿದ ಹುಡುಗಿ ಸಾವನ್ನಪ್ಪಿದ ನಂತರ, ಆತನ ದೇಹದಲ್ಲಿ ಆಕೆಯ ಆತ್ಮ ಸೇರಿಕೊಂಡಿತಂತೆ. ಅದೇ ಕಾರಣಕ್ಕೆ ಸ್ವಾಮಿಗಳು ವಿಶೇಷ ಪೂಜೆ ಮಾಡುವ ಮೂಲಕ ಆತ್ಮವನ್ನ ದೇಹದಿಂದ ಬೇರ್ಪಡಿಸಿದ್ದು, ಅದರ ವೀಡಿಯೋ ಇಲ್ಲಿದೆ ನೋಡಿ..
ಯುಗಾದಿಯ ಸಡಗರದಲ್ಲಿರುವ ಜನರಿಗೆ ಇದೊಂದು ವಿಶೇಷ ಪೂಜೆಯನ್ನ ನೋಡಿರಲಿಕ್ಕೂ ಸಾಧ್ಯವಿಲ್ಲ.