Posts Slider

Karnataka Voice

Latest Kannada News

ವೀರೇಂದ್ರ ಸೇವ್ಹಾಗ್ ಗ್ರಾಮೀಣಾಭಿವೃದ್ಧಿ ಯುವಶಕ್ತಿ ಸಂಘದಿಂದ ಮಾಸ್ಕ್-ಸ್ಯಾನಿಟೈಜರ್ ವಿತರಣೆ

Spread the love

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗಬೇನಾಳ ಗ್ರಾಮ ಪಂಚಾಯತ್ ಗೆ ಒಳಪಡುವ ಹಳ್ಳಿಗಳಾದ ನಾಗಬೇನಾಳ, ವೀರೇಶನಗರ ಮತ್ತು ಆರೇಶಂಕರ  ಗ್ರಾಮದಲ್ಲಿ ವೀರೇಂದ್ರ ಸೇವ್ಹಾಗ್ ಗ್ರಾಮೀಣಾಭಿವೃದ್ಧಿ ಯುವಶಕ್ತಿ ಸಂಘ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಲಾಯಿತು.

ವೀರೇಂದ್ರ ಸೇವ್ಹಾಗ್ ಗ್ರಾಮೀಣಾಭಿವೃದ್ಧಿ ಯುವಶಕ್ತಿ ಸಂಘದ ಅಧ್ಯಕ್ಷ ಜಗದೀಶ ಪತ್ತಾರ ಅವರು ಮಾತನಾಡಿ, ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ  ಯಾರು ಹೊರಗಡೆ ಹೋಗಬೇಡಿ, ಅಗತ್ಯ ವಸ್ತುಗಳನ್ನು ತರಲು  ಹೊರಗಡೆ ಹೋಗುವಾಗ ಮಾಸ್ಕ್ ಮತ್ತು ಸ್ಯಾನಿಟೈಜರ್ ಹಾಕಿಕೊಂಡು ಹೊರಗಡೆ ಹೋಗಿ ಬನ್ನಿ ಮತ್ತು  ಅಂತರ ಕಾಯ್ದುಕೊಂಡು ಸರ್ಕಾರ ಮಾರ್ಗಸೂಚಿಯನ್ನು ಪಾಲಿಸಿ ಎಂದು ಹೇಳಿದರು.

ಈ ವೇಳೆಯಲ್ಲಿ ವೀರೇಂದ್ರ ಸೇವ್ಹಾಗ್ ಗ್ರಾಮೀಣಾಭಿವೃದ್ಧಿ ಯುವಶಕ್ತಿ ಸಂಘದ ಅಧ್ಯಕ್ಷರಾದ ಜಗದೀಶ ಪತ್ತಾರ,ಸಂಘದ ಉಪಾಧ್ಯಕ್ಷ ಮೆಹಬೂಬ್ ಹೀರೇಮನಿ ಹಾಗೂ ಭೀಮನಗೌಡ ಪಾಟೀಲ, ಮಾನಪ್ಪ ನಾಗಬೇನಾಳ, ಹಣಮಂತ ಗೌಂಡಿ, ಶೇಖಸಾಬ್ ನದಾಪ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *