Posts Slider

Karnataka Voice

Latest Kannada News

ಧಾರವಾಡ ಮದನಿ ಮಸ್ಜೀದ್ ಇಮಾಮ ಪೈಂಗಬರವಾಸಿ…

Spread the love

ಧಾರವಾಡ: ನಗರದ ಹಳೇ ಬಸ್ ನಿಲ್ದಾಣದ ಹತ್ತಿರವಿರುವ ಮದನಿ ಮಸ್ಜೀದನ ಧರ್ಮ ಗುರುಗಳು ಇಂದು ಸಂಜೆ ನಿಧನರಾದರು.


ಮಸ್ಜೀದನ ಖತೀವ ವ ಇಮಾಮ ಜನಾಬ ಅಲ್ ಹಜ್ ನೂರ್ ಮೊಹ್ಮದ ಶಾ ತಮ್ಮ 91ನೇ ವಯಸ್ಸಿನಲ್ಲಿ ಪೈಂಗಬರವಾಸಿಯಾಗಿದ್ದಾರೆ. ಮೃತರು ಕಳೆದ 56 ವರ್ಷದಿಂದ ಇಮಾಮ್ ಆಗಿ ಸೇವೆ ಸಲ್ಲಿಸಿದ್ದರು.
ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 2.30 ಕ್ಕೆ ನಡೆಯಲಿದೆ.
ಧಾರವಾಡ ಪೆಂಡಾರಗಲ್ಲಿಯ ನಿವಾಸಿಯಾಗಿದ್ದ ಜನಾಬ್ ಅಲ್ ಹಜ್ ನೂರ್ ಮೊಹ್ಮದ ಶಾ ಅವರು, ಪ್ರತಿಯೊಬ್ಬರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.


Spread the love

Leave a Reply

Your email address will not be published. Required fields are marked *