Posts Slider

Karnataka Voice

Latest Kannada News

ತಹಶೀಲ್ದಾರ್, ಆರ್‌ಐ ಲೋಕಾಯುಕ್ತ ಬಲೆಗೆ…!!!

1 min read
Spread the love

ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ತಹಶೀಲ್ದಾರ್ ಹಾಗೂ RI

ರೆಡ್ ಹ್ಯಾಂಡ್ ಆಗಿ‌ಸಿಕ್ಕಿ ಬಿದ್ದ ಆಳಂದ ತಹಶೀಲ್ದಾರ್ ಹಾಗೂ RI

ಕಲಬುರಗಿ: ಜಿಲ್ಲೆಯ ಆಳಂದ ತಾಹಶೀಲ್ದಾರ್
ಯಲ್ಲಪ್ಪ ಸುಬೇದಾರ್ ಹಾಗೂ ಆರ್‌ಐ ರಾಜಶೇಖರ್ ಅವರನ್ನ ಲೋಕಾಯುಕ್ತರು ಬಲೆಗೆ ಬೀಳಿಸಿದ್ದಾರೆ.

ದಾಳಿಯ ಸಂಪೂರ್ಣ ವೀಡಿಯೋ..

 

ಆಳಂದ ತಾಲೂಕಿನ ಅಂಬೇವಾಡಿ ಗ್ರಾಮದ ಮೆಹಬೂಬ್ ಪಟೇಲ್ ಅಂಬೇವಾಡಿ ಅವರ ಬಳಿ 12ಸಾವಿರ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಜಮೀನು NAಮಾಡಲು 12ಸಾವಿರ ಬೇಡಿಕೆ ಇಟ್ಟಿದ್ದರು.
ತಹಶೀಲ್ದಾರ್ ಕಚೇರಿಯಲ್ಲೇ ಹಣ ಪಡೆಯುವಾಗ ಲೋಕಾಯುಕ್ತರ ದಾಳಿ ನಡೆದಿದೆ.


Spread the love

Leave a Reply

Your email address will not be published. Required fields are marked *