Posts Slider

Karnataka Voice

Latest Kannada News

ಈ ಊರಲ್ಲಿ ಇವತ್ತಿಂದ ಮತ್ತೆ ಲಾಕ್ ಡೌನ್: ಆದೇಶ ಉಲ್ಲಂಘನೆ ಮಾಡಿದ್ರೇ ದಂಡ ಪಕ್ಕಾ

1 min read
Spread the love

ವಿಜಯಪುರದ: ಗ್ರಾಮೀಣ ಪ್ರದೇಶಗಳಲ್ಲೂ ಕೊರೋನಾ ರಣಕೇಕೆ ಹಾಕಲು ಶುರು ಮಾಡಿದ್ದು, 6 ದಿನಗಳ ಕಾಲ ಒಂದು ಗ್ರಾಮವನ್ನ ಬಂದ್ ಮಾಡಲು ಗ್ರಾಮ ಪಂಚಾಯತಿ ನಿರ್ಧರಿಸಿ ಆದೇಶ ಹೊರಡಡಿಸಿದೆ.

ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದ್ದು, ಇಂದು ಸಂಜೆ 7 ಗಂಟೆಯಿಂದ ಜೂನ್1 ರ ವರೆಗೆ ಬಂದ್ ಮಾಡಲಾಗುತ್ತಿದೆ. ಪಕ್ಕದ ಗ್ರಾಮಕ್ಕೆ ಕೊರೋನಾ‌ ಹೆಮ್ಮಾರಿ ಬಂದಿರುವ ಹಿನ್ನೆಲೆಯಲ್ಲಿ ಲಚ್ಯಾಣ ಗ್ರಾಮ ಪಂಚಾಯತ್ ಪ್ರಕಟಣೆ ಹೊರಡಿಸಿದೆ.

ವೈದ್ಯಕೀಯ ಸೇವೆ ಹೊರತು ಪಡಿಸಿ ಇನ್ನೇನು ಇರಲ್ಲ. ಹೊಟೇಲ್, ಅಂಗಡಿ-ಮುಂಗಟ್ಟು, ಇತರೆ ಚಟುವಟಿಕೆಗಳು ಬಂದ್. ಗ್ರಾಮಸ್ಥರೆಲ್ಲ‌ ಮನೆಯಲ್ಲೆ ಇರುವಂತೆ ಆದೇಶ ಹೊರಡಿಸಲಾಗಿದೆ.


Spread the love

Leave a Reply

Your email address will not be published. Required fields are marked *