Posts Slider

Karnataka Voice

Latest Kannada News

ಸಡಗರದ ಸಾಹಿತ್ಯ ಸಂಭ್ರಮದ ಕೊನೆಯ ದಿನ ವೆಂಕಟೇಶಮೂರ್ತಿ ಭಾಷಣ

Spread the love

ಕಲಬುರಗಿ:ಮೂರು ದಿನಗಳ ವಿಜೃಂಭಣೆಯ ನುಡಿ ಜಾತ್ರೆಗೆ ಇಂದು ತೆರೆ ಬಿದ್ದಿತು ವಿದಾಯ ಭಾಷಣದಲ್ಲಿ ವೆಂಕಟೇಶಮೂರ್ತಿ

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ

ನೀರಿನಾಳ ತಿಳಿಯೆತೆನೂ ಹಾಯಿ ಧೋನಿಗೆ

ಇಷ್ಟು ಕಾಲ ಒಟ್ಡಿಗಿದ್ದು ಎಷ್ಟೂ ಬೇರೆತರೂ

ಅರಿತೆವೇನೂ ನಾವು ನಮ್ಮ ಅಂತರಾಳವ


ಎಲ್ಲ ಬೇಧ ಭಾವಗಳನ್ನು ಮರೆತು ನಾವೆಲ್ಲರೂ ಒಂದುಗೂಡಬೇಕು ಕನ್ನಡಾಂಬೆಯ ಮಕ್ಕಳಾಗಿ ಕೂಡಿ ಬಾಳಬೇಕೆಂದು ಸಾರಿ ಹೇಳಿ ಭಾಷಣಕ್ಕೆ ಪೂರ್ಣ ವಿರಾಮವಿಟ್ಟ ಸಮ್ಮೇಳನಾಧ್ಯಕ್ಷ ಹೆಚ್.ಎಸ್.ವೆಂಕಟೇಶಮೂರ್ತಿ
-ಹೆಚ್.ಎಸ್.ವಿ


Spread the love

Leave a Reply

Your email address will not be published. Required fields are marked *