Posts Slider

Karnataka Voice

Latest Kannada News

ಈಜಲು ಹೋದ ಯುವಕ ನೀರು ಪಾಲು

Spread the love

ಕೊಡಗು: ಈಜಲು ತೆರಳಿದ ಯುವಕ ನೀರುಪಾಲು ನೀರು ಪಾಲಾದ ಘಟನೆ ನಾಪೋಕ್ಲು ಬಳಿಯ ಚೇರಿಯಪರಂಬು ಬಳಿಯ ಕಲ್ಲುಮೊಟ್ಟೆಯಲ್ಲಿ ನಡೆದಿದೆ.

ಕಾವೇರಿ ನದಿಗೆ ಈಜಲು ತೆರಳಿದ್ದ ಪಾಲೂರಿನ ಯುವಕ ನಿತಿನ್ ನದಿಪಾಲಾಗಿದ್ದಾನೆ. ನಿತಿನ್,  ರಮೇಶ್ ಮೊಣ್ಣಪ್ಪ-ಪುಷ್ಪ ದಂಪತಿ ಪುತ್ರನಾಗಿರುವ ಈತ, ಸಂಜೆ 6 ಗಂಟೆ ಸುಮಾರಿಗೆ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದಾನೆ. ಈತನ ಶವಕ್ಕಾಗಿ ಸ್ಥಳೀಯರು ಮತ್ತು ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *